ದೊಡ್ಡಬಳ್ಳಾಪುರ ನಗರಠಾಣೆಗೆ‌ ಮತ್ತೆ ಬಂದ ಇನ್ಸ್ಪೆಕ್ಟರ್ ಎ.ಅಮರೇಶ್ ಗೌಡ; ಹೆಚ್ಚಿದೆ ನಿರೀಕ್ಷೆ
ದೊಡ್ಡಬಳ್ಳಾಪುರ ನಗರಠಾಣೆಗೆ‌ ಮತ್ತೆ ಬಂದ ಇನ್ಸ್ಪೆಕ್ಟರ್ ಎ.ಅಮರೇಶ್ ಗೌಡ; ಹೆಚ್ಚಿದೆ ನಿರೀಕ್ಷೆ

ದೊಡ್ಡಬಳ್ಳಾಪುರ, (ಜುಲೈ.05): ಲೋಕಸಭಾ ಚುನಾವಣೆ ನಿಮಿತ್ತ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದ್ದ ಇನ್ಸ್ಪೆಕ್ಟರ್ ಎ.ಅಮರೇಶ್ ಗೌಡ ಮತ್ತೆ ದೊಡ್ಡಬಳ್ಳಾಪುರ ನಗರ ಠಾಣಾ ನಿರೀಕ್ಷಕರಾಗಿ ಮತ್ತೆ ಅಧಿಕಾರ ಸ್ವೀಕರಿಸಿದ್ದಾರೆ.

ನಗರ ಠಾಣಾ ನಿರೀಕ್ಷಕರಾಗಿ ಸೇವೆ ಸಲ್ಲಿಸಿದ ಇನ್ಸ್ಪೆಕ್ಟರ್ ದಯಾನಂದ ಅವರು ಕೋಲಾರಕ್ಕೆ ವರ್ಗಾವಣೆಯಾಗಿದ್ದು, ಎ.ಅಮರೇಶ್ ಗೌಡ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದರು.

ಹೆಚ್ಚಿದೆ ನಿರೀಕ್ಷೆ; ದೊಡ್ಡಬಳ್ಳಾಪುರ ನಗರದಲ್ಲಿ ಇತ್ತೀಚೆಗೆ ಕಾನೂನು ಸುವ್ಯವಸ್ಥೆಗೆ ಸವಾಲು ಎಸೆಯುವಂತಹ ಘಟನೆಗಳು ಕೇಳಿಬರುತ್ತಿವೆ.

ನಡು ರಸ್ತೆಯಲ್ಲಿ ಮಚ್ಚು, ಲಾಂಗ್ ಹಿಡಿದು ಹೊಡೆದಾಟ, ಡ್ರಾಗರ್ ಗಳನ್ನು ಇಟ್ಟುಕೊಂಡು ಶೋಕಿ ಮಾಡುತ್ತಿರುವ ಪುಂಡರು, ಶಾಲೆ, ಕಾಲೇಜು ಪ್ರದೇಶಗಳಲ್ಲಿ ವೀಲ್ಹಿಂಗ್ ಹಾವಳಿ ಮಿತಿಮೀರುತ್ತಿದೆ.

ಅಲ್ಲದೆ ಗಾಂಜಾ ಮಾರಾಟ, ಇಸ್ಪೀಟ್ ಅಡ್ಡೆಗಳ ಹೆಚ್ಚಳ, ಮೊಬೈಲ್ ಕಳ್ಳರ ಹಾವಳಿ ಕುರಿತು ವ್ಯಾಪಕ ದೂರುಗಳು ವ್ಯಾಪಕವಾಗಿ ಕೇಳಿಬರುತ್ತಿದ್ದು, ಈ ಮುಂಚೆ ಕಾನೂನು ಸುವ್ಯವಸ್ಥೆ ಸರಿಪಡಿಸಲು ಕೈಗೊಂಡ ದಿಟ್ಟಕ್ರಮಗಳನ್ನು ಮತ್ತೆ ತ್ವರಿತವಾಗಿ ಕೈಗೊಳ್ಳಬೇಕಾದ ಅನಿವಾರ್ಯತೆ ಎ.ಅಮರೇಶ್ ಗೌಡ ಅವರ ಮೇಲಿದೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....

Latest News

HL

others

HL

health

HL

others

HL

politics

HL

crime

HL

crime

HL

politics

HL

crime

HL

crime

HL

others

HL

economy

HL

economy

HL

travel

HL

health

HL

others

HL

politics

HL

others

HL

health

HL

crime

HL

others

HL

others

HL

politics

HL

others

HL

others

HL

politics

HL

others

HL

crime

HL

others

HL

others

HL

politics