ಬಲಿಜ ಸಂಘದ ಚುನಾವಣೆ; ನಟ ದರ್ಶನ್ ತಾಯಿಗೆ ಭರ್ಜರಿ ಗೆಲುವು
ಬಲಿಜ ಸಂಘದ ಚುನಾವಣೆ; ನಟ ದರ್ಶನ್ ತಾಯಿಗೆ ಭರ್ಜರಿ ಗೆಲುವು

ಮೈಸೂರು, (ಮಾ.31): ಬಲಿಜ ಸಂಘದ ಚುನಾವಣೆಯಲ್ಲಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಾಯಿ ಮೀನಾ ತೂಗುದೀಪ ಶ್ರೀನಿವಾಸ್ ಅವರು ಭರ್ಜರಿ ಜಯಗಳಿಸಿದ್ದಾರೆ.

ಜಯನಗರದಲ್ಲಿ ಬಲಿಜ ಸಂಘದ ಚುನಾವಣೆಯಲ್ಲಿ 375 ಮತಗಳ ಮೂಲಕ 221 ಮತ ಪಡೆಯುವ ಮೂಲಕ ಮೀನಾ ತೂಗುದೀಪ ಅವರು ಜಯಭೇರಿ ಬಾರಿಸಿದ್ದಾರೆ. 

ಈ ಮೂಲಕ ಅತಿಹೆಚ್ಚು ಮತ ಪಡೆದು ಬಲಿಜ ಸಂಘಕ್ಕೆ ಆಯ್ಕೆಯಾಗಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಮೀನಾ ತೂಗುದೀಪ ಶ್ರೀನಿವಾಸ್ ಅವರು, ಮತ ನೀಡಿದ ಎಲ್ಲರಿಗೂ ಧನ್ಯವಾದ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....<!--

Latest News

HL

education

HL

others

HL

others

HL

crime

HL

crime

HL

crime

HL

crime

HL

politics

HL

crime

HL

others

HL

crime

HL

others

HL

others

HL

crime

HL

others

HL

others

HL

others

HL

others

HL

crime

HL

education

HL

crime

HL

crime

HL

others

HL

crime

HL

education

HL

others

HL

others

HL

crime

HL

economy

HL

crime