01. ಮೈಸೂರಿನ ದೊರೆ ಟಿಪ್ಪು ಸುಲ್ತಾನ್ ಜನಿಸಿದ್ದು ಯಾವಾಗ.?
ಉತ್ತರ: ಎ) 1750
02. ಬಿಹಾರಿ ಪುರಸ್ಕಾರ ಈ ಕೆಳಗಿನ ಯಾವ ಕ್ಷೇತ್ರಕ್ಕೆ ಸಂಬಂಧಿಸಿದ್ದು.?
ಉತ್ತರ: ಎ) ಸಾಹಿತ್ಯ
03. ಪ್ರತಿ ವರ್ಷ "ವಿಶ್ವ ಮಕ್ಕಳ ದಿನ" ವನ್ನು ಯಾವಾಗ ಆಚರಿಸಲಾಗುತ್ತದೆ.?
ಉತ್ತರ: ಎ) ನವೆಂಬರ್ 20
04. ಸಣ್ಣ ಕೈಗಾರಿಕಾ ಅಭಿವೃದ್ಧಿ ಬ್ಯಾಂಕ್ ನ ಕೇಂದ್ರ ಕಛೇರಿ ಎಲ್ಲಿದೆ.?
ಉತ್ತರ: ಎ) ಲಕ್ನೋ, ಉತ್ತರ ಪ್ರದೇಶ
05. ಈ ಕೆಳಗಿನ ಯಾವ ರಾಜ್ಯ ಸರ್ಕಾರವು ರೈತರಿಗೆ ಫ್ರೂಟ್ಸ್ ತಂತ್ರಾಂಶವನ್ನು ಅಭಿವೃದ್ದಿ ಪಡಿಸಿದೆ.?
ಉತ್ತರ: ಡಿ) ಕರ್ನಾಟಕ
06. ಬಾಲಿವುಡ್ ನ ಖ್ಯಾತ ನಿರ್ದೇಶಕ "ರಾಜ್ ಕುಮಾರ್ ಹಿರಾನಿ" ಯಾವಾಗ ಜನಿಸಿದರು.?
ಉತ್ತರ: ಸಿ) 1962
07. ಭಾರತದ ಚಿರತೆಗಳ ಸ್ಥಿತಿಯ ಪ್ರಕಾರ 2020 ರಲ್ಲಿ ಯಾವ ರಾಜ್ಯವು ಹೆಚ್ಚು ಚಿರತೆಗಳನ್ನು ದಾಖಲಿಸಿದೆ.?
ಉತ್ತರ: ಸಿ) ಮಧ್ಯಪ್ರದೇಶ
08. ರಾಷ್ಟ್ರೀಯ ಶ್ವಾನ ದಿನವನ್ನು ಯಾವ ದಿನದಂದು ಆಚರಿಸಲಾಗುತ್ತದೆ.?
ಉತ್ತರ; ಎ) ಆಗಸ್ಟ್ 26
09. ಈ ಕೆಳಗಿನವರುಗಳಲ್ಲಿ "ನವಭಾರತದ ಶಿಲ್ಪಿ" ಎಂದು ಬಿರುದು ಪಡೆದವರು ಯಾರು.?
ಉತ್ತರ; ಸಿ) ಜವಾಹರ್ ಲಾಲ್ ನೆಹರು
10. ಈ ಕೆಳಗಿನವರುಗಳಲ್ಲಿ ಯಾರು 1864 ರಲ್ಲಿ ಮದ್ರಾಸ್ ನಲ್ಲಿ ವೇದ ಸಮಾಜವನ್ನು ಸ್ಥಾಪಿಸಿದರು.?
ಉತ್ತರ; ಎ) ಕೇಶವ ಚಂದ್ರ ಸೇನ್
ಸಂಗ್ರಹ ವರದಿ: ಮುರುಳಿ ಮೆಳೇಕೋಟೆ, ದೊಡ್ಡಬಳ್ಳಾಪುರ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....
Latest News
crime
politics
economy
economy
economy
crime
others
others
others
others
others
politics
others
sports
others
others
education
politics
economy
politics
sports
others
economy
others
others
crime
education
others
politics
crime