ಹರಿತಲೇಖನಿ ದಿನದ ಚಿತ್ರ: ರಾಷ್ಟ್ರಕೂಟರ ಕಾಲದ ಕೊಣ್ಣೂರಿನ ಶ್ರೀ ಪರಮೇಶ್ವರ ದೇಗುಲದಲ್ಲಿರುವ ಶಿವಲಿಂಗ
ಹರಿತಲೇಖನಿ ದಿನದ ಚಿತ್ರ: ರಾಷ್ಟ್ರಕೂಟರ ಕಾಲದ ಕೊಣ್ಣೂರಿನ ಶ್ರೀ ಪರಮೇಶ್ವರ ದೇಗುಲದಲ್ಲಿರುವ ಶಿವಲಿಂಗ

ಗದಗ ಸಮೀಪದಲ್ಲಿರುವ ರಾಷ್ಟ್ರಕೂಟರ ಕಾಲದ ಕೊಣ್ಣೂರಿನ ಶ್ರೀ ಪರಮೇಶ್ವರ ದೇಗುಲ ತನ್ನ ಮೂಲ ಸ್ವರೂಪವನ್ನು ಉಳಿಸಿಕೊಂಡಿದ್ದರೂ ಬೀಳುವ ಹಂತ ತಲುಪಿದೆ.

ಇಲ್ಲಿಂದ ಅನತಿ ದೂರದಲ್ಲಿನ ಮತ್ತೊಂದು ಪ್ರಾಚೀನ ದೇಗುಲ ಬೆಳಗಾವಿ ಜಿಲ್ಲೆಯ ರಾಮದುರ್ಗದ ಸಂಗಳ ಗ್ರಾಮದ ಮಧುಕೇಶ್ವರ ದೇವಾಲಯ ಸುಣ್ಣಬಣ್ಣ ಬಳಿದುಕೊಂಡು ಸಿಂಗರಿಸಿಕೊಂಡಿದ್ದರೂ ಮೂಲ ಸ್ವರೂಪವನ್ನು ಕಳೆದುಕೊಂಡಿದೆ.

ಕೃಪೆ: ಪ್ರಶಾಂತ್ ಕೆ.ಶಿಂಗೆ.

ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ....