ವಿದ್ಯಾರ್ಥಿಗಳಿಗೆ: ಹರಿತಲೇಖನಿ ಪ್ರಶ್ನೋತ್ತರ / ಕರ್ನಾಟಕದ ಪ್ರಥಮ ಸಾಕ್ಷರತಾ ಜಿಲ್ಲೆ ಯಾವುದು.?
ವಿದ್ಯಾರ್ಥಿಗಳಿಗೆ: ಹರಿತಲೇಖನಿ ಪ್ರಶ್ನೋತ್ತರ / ಕರ್ನಾಟಕದ ಪ್ರಥಮ ಸಾಕ್ಷರತಾ ಜಿಲ್ಲೆ ಯಾವುದು.?

01. ಹುಲಿಯನ್ನು ರಾಷ್ಟ್ರೀಯ ಪ್ರಾಣಿ ಎಂದು ಈ ಕೆಳಗಿನ ಯಾವ ವರ್ಷದಲ್ಲಿ ಘೋಷಿಸಲಾಯಿತು.?

  • ಎ. 2002
  • ಬಿ. 1992
  • ಸಿ. 1972
  • ಡಿ. 2001

ಉತ್ತರ: ಸಿ) 1972

02. ಭಾರತದಲ್ಲಿ "ಪ್ರಾಥಮಿಕ ಶಾಲಾ ಶಿಕ್ಷಣವನ್ನು" ಪರಿಚಯಿಸಿದ್ದು ಯಾವಾಗ.?

  • ಎ. 1911
  • ಬಿ. 1902
  • ಸಿ. 1991
  • ಡಿ‌. 2000

ಉತ್ತರ: ಎ) 1911

03. "ಅಮೇರಿಸಿಯಂ" ಈ ಕೆಳಗಿನ ಯಾವ ರೂಪದ ಶಕ್ತಿಗೆ ಸಂಬಂಧಿಸಿದ್ದಾಗಿದೆ.?

  • ಎ. ಥರ್ಮಲ್ ತ್ಯಾಜ್ಯ 
  • ಬಿ. ವಿದ್ಯುತ್ ಶಕ್ತಿ 
  • ಸಿ. ಸೌರ ಶಕ್ತಿ 
  • ಡಿ‌. ಪರಮಾಣು ತ್ಯಾಜ್ಯ 

ಉತ್ತರ: ಡಿ) ಪರಮಾಣು ತ್ಯಾಜ್ಯ 

04. " ಸೋಮನಾಥ ಚಟರ್ಜಿ " ಮರಣ ಹೊಂದಿದ್ದು ಯಾವಾಗ.?

  • ಎ. 13 ಆಗಸ್ಟ್  2018
  • ಬಿ. 21 ಜನವರಿ  2018
  • ಸಿ. 18 ಆಗಸ್ಟ್  2019
  • ಡಿ. 10 ಫೆಬ್ರವರಿ 2020

ಉತ್ತರ: ಎ) 13 ಆಗಸ್ಟ್ 2018

05. ಈ ಕೆಳಗಿನವುಗಳಲ್ಲಿ ಕರ್ನಾಟಕದ ಪ್ರಥಮ ಸಾಕ್ಷರತಾ ಜಿಲ್ಲೆ ಯಾವುದು.?

  • ಎ. ದಕ್ಷಿಣ ಕನ್ನಡ 
  • ಬಿ. ಕೊಡಗು 
  • ಸಿ‌. ಧಾರವಾಡ 
  • ಡಿ. ಮೈಸೂರು 

ಉತ್ತರ: ಎ) ದಕ್ಷಿಣ ಕನ್ನಡ 

06. ಹುಲಿಕಲ್ ಘಾಟ್ ಯಾವ ಎರಡು ನಗರಗಳ ಮಧ್ಯೆ ನೋಡ ಸಿಗುತ್ತವೆ.?

  • ಎ. ಕಾರವಾರ ಮತ್ತು ಮಂಗಳೂರು 
  • ಬಿ. ಹಾಸನ ಮತ್ತು ಶಿವಮೊಗ್ಗ 
  • ಸಿ. ಮೈಸೂರು ಮತ್ತು ಮಡಿಕೇರಿ 
  • ಡಿ. ಶಿವಮೊಗ್ಗ ಮತ್ತು ಕುಂದಾಪುರ 

ಉತ್ತರ: ಡಿ) ಶಿವಮೊಗ್ಗ ಮತ್ತು ಕುಂದಾಪುರ 

07. ಭಾರತದ ಕರೆನ್ಸಿ ನೋಟುಗಳ ಪೈಕಿ ರೂಪಾಯಿ ಮೌಲ್ಯ 500 ಮುಖಬೆಲೆಯ ನೋಟಿನ ಮೇಲೆ ಇರುವ ಚಿತ್ರ ಯಾವುದು.?

  • ಎ. ಮಂಗಳಯಾನ
  • ಬಿ. ಹಂಪಿ ಕಲ್ಲಿನ ರಥ
  • ಸಿ. ಕೆಂಪು ಕೋಟೆ
  • ಡಿ. ಮೈಸೂರು ಅರಮನೆ

ಉತ್ತರ: ಸಿ) ಕೆಂಪು ಕೋಟೆ 

08. ಈ ಕೆಳಗಿನವರುಗಳಲ್ಲಿ ಕರ್ನಾಟಕದ ರಾಜ್ಯಪಾಲರ ಸಲಹೆಗಾರರಲ್ಲಿ ಒಬ್ಬರಲ್ಲ.?

  • ಎ. ಪಿ ಪಿ ಪ್ರಭು 
  • ಬಿ.  ಕೃಷ್ಣಕುಮಾರ್ 
  • ಸಿ. ಎಂ ಬಿ ಪ್ರಕಾಶ್ 
  • ಡಿ. ತಾರಾಕನ್ 

ಉತ್ತರ: ಎ) ಪಿ ಪಿ ಪ್ರಭು 

09. ಭಾರತದ ಮೊದಲ ಕ್ಯಾಬಿನೆಟ್ ಕಾರ್ಯದರ್ಶಿ ಯಾರು.?

  • ಎ. ಸರ್ದಾರ್ ಪಟೇಲ್ 
  • ಬಿ. ಹನುಮಂತ ರಾವ್ 
  • ಸಿ. ಎನ್ ಪಿ ಪಿಳ್ಳೈ 
  • ಡಿ. ಬಿ ಡಿ ಜತ್ತಿ 

ಉತ್ತರ: ಸಿ) ಎನ್ ಪಿ ಪಿಳ್ಳೈ

10. ರಾಮಾಯಣದಲ್ಲಿ ಕ್ಷತ್ರಿಯ ವಂಶವನ್ನು ನಾಶಪಡಿಸಲು ಪಣ ತೊಟ್ಟಿದ್ದ ಪಾತ್ರದ ಹೆಸರು.?

  • ಎ. ವಾಲಿ
  • ಬಿ. ಪರಶುರಾಮ 
  • ಸಿ. ತಾಟಕ
  • ಡಿ. ಕುಂಭಕರ್ಣ 

ಉತ್ತರ: ಬಿ) ಪರಶುರಾಮ 

ಸಂಗ್ರಹ ವರದಿ: ಮುರುಳಿ ಮೆಳೇಕೋಟೆ, ದೊಡ್ಡಬಳ್ಳಾಪುರ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....