01. ಮೈಸೂರಿನ ದೊರೆ ಟಿಪ್ಪು ಸುಲ್ತಾನ್ ಜನಿಸಿದ್ದು ಯಾವಾಗ.?
ಉತ್ತರ: ಎ) 1750
02. ಬಿಹಾರಿ ಪುರಸ್ಕಾರ ಈ ಕೆಳಗಿನ ಯಾವ ಕ್ಷೇತ್ರಕ್ಕೆ ಸಂಬಂಧಿಸಿದ್ದು.?
ಉತ್ತರ: ಎ) ಸಾಹಿತ್ಯ
03. ಪ್ರತಿ ವರ್ಷ "ವಿಶ್ವ ಮಕ್ಕಳ ದಿನ" ವನ್ನು ಯಾವಾಗ ಆಚರಿಸಲಾಗುತ್ತದೆ.?
ಉತ್ತರ: ಎ) ನವೆಂಬರ್ 20
04. ಸಣ್ಣ ಕೈಗಾರಿಕಾ ಅಭಿವೃದ್ಧಿ ಬ್ಯಾಂಕ್ ನ ಕೇಂದ್ರ ಕಛೇರಿ ಎಲ್ಲಿದೆ.?
ಉತ್ತರ: ಎ) ಲಕ್ನೋ, ಉತ್ತರ ಪ್ರದೇಶ
05. ಈ ಕೆಳಗಿನ ಯಾವ ರಾಜ್ಯ ಸರ್ಕಾರವು ರೈತರಿಗೆ ಫ್ರೂಟ್ಸ್ ತಂತ್ರಾಂಶವನ್ನು ಅಭಿವೃದ್ದಿ ಪಡಿಸಿದೆ.?
ಉತ್ತರ: ಡಿ) ಕರ್ನಾಟಕ
06. ಬಾಲಿವುಡ್ ನ ಖ್ಯಾತ ನಿರ್ದೇಶಕ "ರಾಜ್ ಕುಮಾರ್ ಹಿರಾನಿ" ಯಾವಾಗ ಜನಿಸಿದರು.?
ಉತ್ತರ: ಸಿ) 1962
07. ಭಾರತದ ಚಿರತೆಗಳ ಸ್ಥಿತಿಯ ಪ್ರಕಾರ 2020 ರಲ್ಲಿ ಯಾವ ರಾಜ್ಯವು ಹೆಚ್ಚು ಚಿರತೆಗಳನ್ನು ದಾಖಲಿಸಿದೆ.?
ಉತ್ತರ: ಸಿ) ಮಧ್ಯಪ್ರದೇಶ
08. ರಾಷ್ಟ್ರೀಯ ಶ್ವಾನ ದಿನವನ್ನು ಯಾವ ದಿನದಂದು ಆಚರಿಸಲಾಗುತ್ತದೆ.?
ಉತ್ತರ; ಎ) ಆಗಸ್ಟ್ 26
09. ಈ ಕೆಳಗಿನವರುಗಳಲ್ಲಿ "ನವಭಾರತದ ಶಿಲ್ಪಿ" ಎಂದು ಬಿರುದು ಪಡೆದವರು ಯಾರು.?
ಉತ್ತರ; ಸಿ) ಜವಾಹರ್ ಲಾಲ್ ನೆಹರು
10. ಈ ಕೆಳಗಿನವರುಗಳಲ್ಲಿ ಯಾರು 1864 ರಲ್ಲಿ ಮದ್ರಾಸ್ ನಲ್ಲಿ ವೇದ ಸಮಾಜವನ್ನು ಸ್ಥಾಪಿಸಿದರು.?
ಉತ್ತರ; ಎ) ಕೇಶವ ಚಂದ್ರ ಸೇನ್
ಸಂಗ್ರಹ ವರದಿ: ಮುರುಳಿ ಮೆಳೇಕೋಟೆ, ದೊಡ್ಡಬಳ್ಳಾಪುರ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....
Latest News
others
agriculture
others
others
politics