ಜಿಲ್ಲಾ ಉಸ್ತುವಾರಿ ಸಚಿವರ ನೇಮಕ: ಯಾವ ಜಿಲ್ಲೆ ಉಸ್ತುವಾರಿ ಯಾರಿಗೆ?
ಜಿಲ್ಲಾ ಉಸ್ತುವಾರಿ ಸಚಿವರ ನೇಮಕ: ಯಾವ ಜಿಲ್ಲೆ ಉಸ್ತುವಾರಿ ಯಾರಿಗೆ?

ಬೆಂಗಳೂರು, (ಜೂ.09): ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಸಚಿವರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಲಾಗಿದ್ದು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬೆಂಗಳೂರು ನಗರದ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ.

ಯಾವ ಜಿಲ್ಲೆ ಉಸ್ತುವಾರಿ ಯಾರಿಗೆ? ಇಲ್ಲಿದೆ ಪಟ್ಟಿ.

ಬೆಂಗಳೂರು ಗ್ರಾಮಾಂತರ: ಕೆ.ಹೆಚ್.ಮುನಿಯಪ್ಪ,

ತುಮಕೂರು: ಡಾ.ಜಿ.ಪರಮೇಶ್ವರ, 

ಗದಗ: ಎಚ್.ಕೆ.ಪಾಟೀಲ್,

ರಾಮನಗರ: ರಾಮಲಿಂಗಾರೆಡ್ಡಿ,

ಚಿಕ್ಕಮಗಳೂರು: ಕೆ.ಜೆ.ಜಾರ್ಜ್,

ವಿಜಯಪುರ: ಎಂ.ಬಿ.ಪಾಟೀಲ,

ದಕ್ಷಿಣ ಕನ್ನಡ: ದಿನೇಶ್ ಗುಂಡೂರಾವ್,

ಮೈಸೂರು: ಹೆಚ್.ಸಿ.ಮಹಾದೇವಪ್ಪ,

ಬೆಳಗಾವಿ: ಸತೀಶ್ ಜಾರಕಿಹೊಳಿ,

ಕಲಬುರಗಿ: ಪ್ರಿಯಾಂಕ್ ಖರ್ಗೆ,

ಹಾವೇರಿ: ಶಿವಾನಂದ ಪಾಟೀಲ,

ವಿಜಯನಗರ: ಬಿ.ಜಡ್.ಜಮೀರ್ ಅಹ್ಮದ್ ಖಾನ್,

ಯಾದಗಿರಿ: ಶರಣ ಬಸಪ್ಪ ದರ್ಶನಾಪುರ್,

ಬೀದರ್: ಈಶ್ವರ್ ಬಿ.ಖಂಡ್ರೆ,

ಮಂಡ್ಯ: ಎನ್.ಚಲುಚರಾಯಸ್ವಾಮಿ,

ದಾವಣಗೆರೆ: ಎಸ್.ಎಸ್.ಮಲ್ಲಿಕಾರ್ಜುನ,

ಧಾರವಾಡ: ಸಂತೋಷ್ ಎಸ್.ಲಾಡ್,

ರಾಯಚೂರು: ಡಾ.ಶರಣ ಪ್ರಕಾಶ್ ಪಾಟೀಲ್,

ಬಾಗಲಕೋಟೆ: ಆರ್.ಬಿ.ತಿಮ್ಮಾಪುರ,

ಚಾಮರಾಜನಗರ: ಕೆ.ವೆಂಕಟೇಶ್,

ಕೊಪ್ಪಳ: ತಂಗಡಗಿ ಶಿವರಾಜ್ ಸಂಗಪ್ಪ,

ಚಿತ್ರದುರ್ಗ: ಡಿ.ಸುಧಾಕರ್,

ಬಳ್ಳಾರಿ: ಬಿ.ನಾಗೇಂದ್ರ,

ಹಾಸನ: ಕೆ.ಎನ್.ರಾಜಣ್ಣ,

ಕೋಲಾರ: ಬಿ.ಎಸ್.ಸುರೇಶ್,

ಉಡುಪಿ: ಲಕ್ಷ್ಮೀ ಹೆಬ್ಬಾಳ್ಕರ್,

ಉತ್ತರ ಕನ್ನಡ: ಮಂಕಾಳ್ ವೈದ್ಯ

ಶಿವಮೊಗ್ಗ: ಮಧು ಬಂಗಾರಪ್ಪ,

ಚಿಕ್ಕಬಳ್ಳಾಪುರ: ಡಾ.ಎಂ.ಸಿ.ಸುಧಾಕರ್,

ಕೊಡಗು: ಎನ್.ಎಸ್.ಭೋಸರಾಜು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....<!--

-->