ರೈಲಿಗೆ ಸಿಲುಕಿ ಅಪರಿಚಿತ ವ್ಯಕ್ತಿ ಸಾವು: ದೊಡ್ಡಬಳ್ಳಾಪುರ ರೈಲ್ವೇ ಪೊಲೀಸರ ಸಂಪರ್ಕಿಸುವಂತೆ ವಾರಸುದಾರರಿಗೆ‌ ಮನವಿ
ರೈಲಿಗೆ ಸಿಲುಕಿ ಅಪರಿಚಿತ ವ್ಯಕ್ತಿ ಸಾವು: ದೊಡ್ಡಬಳ್ಳಾಪುರ ರೈಲ್ವೇ ಪೊಲೀಸರ ಸಂಪರ್ಕಿಸುವಂತೆ ವಾರಸುದಾರರಿಗೆ‌ ಮನವಿ

ದೊಡ್ಡಬಳ್ಳಾಪುರ, (ಜೂ.09): ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ರೈಲು ನಿಲ್ದಾಣದ ಪ್ಲಾಟ್ ಫಾರಂ 3 ವಿದುರಾಶ್ವತ ಕಡೆ ಹೋಗುವ  ಕೊನೆಯ ರೈಲು ಅಳಿಯ ಮಧ್ಯದಲ್ಲಿ ಆಪರಿಚಿತ ವ್ಯಕ್ತಿ ರೈಲಿಗೆ ಸಿಲುಕಿ ಮೃತಪಟ್ಟಿದ್ದಾನೆ.

ಚಹರೆ ಕೆಂಪು ಮೈಬಣ್ಣ, ದುಂಡು ಮುಖ, ಸುಮಾರು ಐದು ಅಡಿ ಎತ್ತರವಿದ್ದು,‌ ಘಟನೆಯಲ್ಲಿ ತಲೆಯ ಅರ್ದ ಭಾಗ ಜಜ್ಜಿ ಹೋಗಿದೆ.

ಮೃತನು ಕೆಂಪು ಬಣ್ಣದ ಶರ್ಟ್, ಹಸಿರು ಬಣ್ಣದ  ಬನಿಯನ್, ಕಪ್ಪು ಬಣ್ಣದ ಪ್ಯಾಂಟು ಧರಿಸಿರುತ್ತಾರೆ.

ವಾರಸುದಾರರು ದೊಡ್ಡಬಳ್ಳಾಪುರ ರೈಲ್ವೆ ಪೊಲೀಸ್ ಉಪ ಠಾಣಿ ಮೊಬೈಲ್ ನಂಬರ್ 9480802143, ಯಶವಂತಪುರ ರೈಲ್ವೆ ಪಿಎಸ್.ಐ. 9480802118 ಸಂಪರ್ಕಿಸಲು ಕೋರಿದೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ....