Site icon ಹರಿತಲೇಖನಿ

Death news| ನಿಧನ ವಾರ್ತೆ: ಮೇಸ್ತ್ರಿ ನಾಗರಾಜು

ದೊಡ್ಡಬಳ್ಳಾಪುರ (Death news): ಕಾಂಗ್ರೆಸ್ ಯುವ ಮುಖಂಡ ರಾಮುಮಡಿವಾಳ್ ರವರ ತಂದೆ ಮೇಸ್ತ್ರಿ ನಾಗರಾಜು ನಿಧನರಾಗಿದ್ದಾರೆ.

ಕಳೆದ ಒಂದು ವಾರದಿಂದ ಅನಾರೊಗ್ಯದಿಂದ ಬಳಲುತ್ತಿದ್ದ ಅವರು ಭಾನುವಾರ ಸಂಜೆ ನಿಧನರಾಗಿದ್ದಾರೆ.

ಮೃತರು ಇಬ್ಬರು ಗಂಡು ಹಾಗೂ ಓರ್ವ ಹೆಣ್ಣು ಮಗುವನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆ ಇಂದು ಸಂಜೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Exit mobile version