Astrology: Be careful, there is a possibility of fraud.

Astrology: ದಿನ ಭವಿಷ್ಯ, ಡಿ.27: ಈ ರಾಶಿಯವರಿಗೆ ಲಾಭದಾಯಕವಾದ ದಿನವಾಗಿದ್ದು ಸಾಲಕೊಟ್ಟ ದುಡ್ಡು ವಾಪಸ್ ಆಗುವ ಸಾಧ್ಯತೆ

Astrology: ಶ್ರೀ ಕ್ರೋಧಿನಾಮ ಸಂವತ್ಸರ ಮಾರ್ಗಶಿರ ಕೃಷ್ಣ ದ್ವಾದಶಿ ಶುಕ್ರವಾರ., ದಿನಾಂಕ 27,12, 2024: ಮನೆಯಲ್ಲಿ ಉತ್ತರಕ್ಕೆ ಮುಖ ಮಾಡಿರುವ ದೇವಿಯನ್ನು ಕೆಂಪು ಕಣಗಿಲ ಹೂವಿನಿಂದ ಪೂಜೆ ಮಾಡಿ ದಿನವನ್ನು ಆರಂಭಿಸಿ ಶುಭವಾಗುತ್ತದೆ.

ಮೇಷ ರಾಶಿ: ಅತ್ಯಂತ ಲಾಭದಾಯಕವಾದ ದಿನವಾಗಿದ್ದು ಸಾಲಕೊಟ್ಟ ದುಡ್ಡು ವಾಪಸ್ ಆಗುತ್ತದೆ. ವಿದ್ಯಾಭ್ಯಾಸ ಅನುಕೂಲಕರ. ಅನಾರೋಗ್ಯ ಬಾಧೆ ,ಮಾನಸಿಕ ಕಿರಿಕಿರಿ ಕೆಲಸ ಕಾರ್ಯಗಳಲ್ಲಿ ಸ್ವಲ್ಪ ತಿರುಗಾಟವಾದರೂ ಅನುಕೂಲವಾಗುತ್ತದೆ.
(ಪರಿಹಾರ; ವಿಷ್ಣು ಸಹಸ್ರನಾಮದ 61ನೇ ಶ್ಲೋಕವನ್ನು ಜಪಿಸಿ)

ವೃಷಭ ರಾಶಿ: ಸೋದರ ಸೋದರಿಯರ ನಡುವೆ ಮನಸ್ತಾಪ, ಮನಸ್ಸಿನಲ್ಲಿ ನಾನಾ ಗೊಂದಲ ಚಿಂತೆ, ಕೆಲಸ ಕಾರ್ಯಗಳಲ್ಲಿ ಅಸಡ್ಡೆ. ಮಿತ್ರರಿಂದ ಧನ ಸಹಾಯ ,ಮಾತೃ ವಾತ್ಸಲ್ಯ.
(ಪರಿಹಾರ; ಶಿವನ ನಾಮ ಮಂತ್ರವನ್ನು 108 ಬಾರಿ ಜಪಿಸಿ)

ಮಿಥುನ ರಾಶಿ: ಅನುಕೂಲಕ್ಕಿಂತಲೂ ಕೆಲವು ವಿಷಯಗಳಲ್ಲಿ ಅನಾನುಕೂಲವೇ ಹೆಚ್ಚು. ವ್ಯವಹಾರದ ಬಗ್ಗೆ ಗಮನಹರಿಸಿ, ಚಿಕ್ಕ ಪುಟ್ಟ ವೈಮನಸ್ಯ ಉಂಟಾಗುತ್ತದೆ ದೃಢವಾದ ನಿರ್ಧಾರವಿಲ್ಲ ಕಣ್ಣಿನ ರೋಗದ ಬಗ್ಗೆ ಎಚ್ಚರವಿರಲಿ.
(ಪರಿಹಾರ; ಸೂರ್ಯ ಮಂಡಲ ಸ್ತೋತ್ರ ಜಪಮಾಡಿ)

ಕಟಕ ರಾಶಿ: ಸಮಸ್ಯೆಗಳಿದ್ದರೂ ನಿಗ್ರಹಿಸಬೇಕೆಂಬ ಹಠ, ಮುನ್ನುಗ್ಗಬಹುದು ಸುತ್ತಮುತ್ತ ಇರುವವರ ಬಗ್ಗೆ ಎಚ್ಚರಿಕೆ ಬೇಕು.,ಒಳ್ಳೆ ವಿದ್ಯೆ ಬುದ್ದಿವಂತಿಗೆ ಇದೆ, ಪ್ರಯತ್ನವನ್ನು ಬಿಡಬೇಡಿ.
(ಪರಿಹಾರ; ದುರ್ಗೆಯ ದೇವಸ್ಥಾನದಲ್ಲಿ ನಿಂಬೆ ಹಣ್ಣಿನ ದೀಪ ಹಚ್ಚಿ)

ಸಿಂಹ ರಾಶಿ: ಸ್ವಲ್ಪ ಸಮಾಧಾನದಿಂದ ಧನಾರ್ಜನೆ, ಕಿರಿಕಿರಿ ಇದ್ದರೂ ಮುನ್ನುಗ್ಗಿ ಪಡೆಯುವ ಪ್ರಯತ್ನ ವಿಶ್ವಾಸ ಎಲ್ಲವೂ ಶುಭವಾಗಿದೆ. ವ್ಯವಹಾರದಲ್ಲಿ ಉನ್ನತ ಅನುಕೂಲಗಳಾಗುತ್ತವೆ.
(ಪರಿಹಾರ; ನಾರಾಯಣಿ ಸ್ತುತಿಯನ್ನು 11 ಬಾರಿ ಕೇಳಿ)

ಕನ್ಯಾ ರಾಶಿ: ಸುಮ್ಮನೆ ವಿವಾದ ಅನಾನುಕೂಲವಾದ ಮಾತು ಚಿಂತನೆ ದೊಡ್ಡದು, ಪ್ರಯತ್ನ ಅತ್ಯಂತ ಕಡಿಮೆ, ಪಿತ್ರಾರ್ಜಿತ ಆಸ್ತಿ ಹಣಕ್ಕಾಗಿ ಹಂಬಲ.ತಿರುಗಾಟ, ನಾಲ್ಕು ತಿಂಗಳಿಂದ ಇದೆ ಸಮಸ್ಯೆ.
(ಪರಿಹಾರ;ಮನೆಯಲ್ಲಿ ದುರ್ಗಾ ಸಪ್ತಶತಿ ಪಾರಾಯಣ ಮಾಡಿಸಿ)

ತುಲಾ ರಾಶಿ: ಹೊಸದಾದ ಚಿಂತನೆಗಳು ಬಹಳ ಅನುಕೂಲ, ವ್ಯವಹಾರವನ್ನು ಪ್ರಾರಂಭಿಸಬಹುದು, ಸ್ವಲ್ಪ ಆಭಿಚಾರ ತಂತ್ರದ ಭಯ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ನೆನಪಿನ ಶಕ್ತಿ ಕೊರತೆ.
(ಪರಿಹಾರ: ಧ್ಯಾನ ತರಗತಿಗಳಿಗೆ ಸೇರಿಕೊಳ್ಳಿ ಹಾಗೂ ಪ್ರತಿ ಸೋಮವಾರ ಶಿವನಿಗೆ 11 ಬಿಲ್ವಪತ್ರೆಯನ್ನು ಪೂಜೆಗೆ ಕೊಡಿ)

ವೃಶ್ಚಿಕ ರಾಶಿ: ಒಳ್ಳೆಯ ಬುದ್ದಿ ಶಕ್ತಿಯೊಂದಿಗೆ ವಿದ್ಯೆಯ ಸಮಾಗಮ, ದೃಢವಾದ ನಿರ್ಧಾರ ಲಕ್ಷ್ಮಿಪ್ರಾಪ್ತಿ, ಸ್ವಲ್ಪ ಆರೋಗ್ಯ ವ್ಯತ್ಯಾಸ, ಧನ ಲಾಭದಲ್ಲಿ ಮಾನಸಿಕ ಬೇಸರ, ಸ್ವಲ್ಪ ಘರ್ಷಣೆ.
(ಪರಿಹಾರ; ಗಣಪತಿಗೆ 21 ಗರಿಕೆ ಇಂದ ಪೂಜಿಸಿ)

ಧನಸ್ಸು ರಾಶಿ: ಶ್ರೇಷ್ಠವಾದ ವ್ಯಕ್ತಿತ್ವ ಚಿಂತನೆ ಮಾನಸಿಕ ನೆಮ್ಮದಿ, ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ಅವಶ್ಯ, ವಿದ್ಯೆಗಾಗಿ ಮನಸ್ಸನ್ನು ಏಕಾಗ್ರಗೊಳಿಸಬೇಕು ವೈರತ್ವ ಎಲ್ಲರನ್ನೂ ದೂರ ಮಾಡುತ್ತದೆ ಎಚ್ಚರ.
(ಪರಿಹಾರ;ದತ್ತಾತ್ರೇಯರ ಅಥವಾ ದಕ್ಷಿಣ ಮೂರ್ತಿಗಳ ಸಾನಿಧ್ಯದಲ್ಲಿ ಪೂಜೆ ಮಾಡಿಸಿ)

ಮಕರ ರಾಶಿ: ದ್ರವ್ಯ ಲಾಭದಲ್ಲಿ ಸ್ವಲ್ಪ ಕಿರಿಕಿರಿ, ಬಂಧು ಮಿತ್ರರ ಜೊತೆ ಒಳ್ಳೆಯ ಒಡನಾಟ, ಸಣ್ಣಪುಟ್ಟ ಅಪಘಾತಗಳು, ವಿಪರೀತ ಬುದ್ಧಿವಂತರಂತೆ ಯೋಚಿಸಿದರೂ ಪ್ರಯೋಜನವಿಲ್ಲ.
(ಪರಿಹಾರ: ಭದ್ರಕಾಳಿಯ ದೇವಸ್ಥಾನದಲ್ಲಿ ಅಮ್ಮನವರಿಗೆ ಕೆಂಪು ಪುಷ್ಪಗಳಿಂದ ಪೂಜೆ)

ಕುಂಭ ರಾಶಿ: ಅಸಡ್ಡೆ ಮನಸ್ಸಿನಲ್ಲಿ ಅನಾವಶ್ಯಕ ಸೋಂಬೇರಿತನ, ಮುನ್ನುಗ್ಗ ಬೇಕೆಂಬ ಆಸೆ ಆದರೆ ಸಾಧ್ಯವಾಗುವುದಿಲ್ಲ, ದೃಢತೆ ಬಹಳ ಮುಖ್ಯ ,ಆರೋಗ್ಯದ ಬಗ್ಗೆ ಎಚ್ಚರ ಅವಶ್ಯ, ವಿಪರೀತ ಆಸೆ ಬೇಡ ಒಳ್ಳೆಯದಾಗುತ್ತದೆ.
(ಪರಿಹಾರ: ಶಿವನಿಗೆ ಹಾಲಿನ ಅಭಿಷೇಕ)

ಮೀನ ರಾಶಿ: ವ್ಯಕ್ತಿತ್ವದ ಬಗ್ಗೆ ಬೇಸರ ದೃಢವಾದ ಶರೀರವಿದ್ದರೂ ದೇಹ ಆರೋಗ್ಯದ ಬಗ್ಗೆ ಚಿಂತೆ ,ಕೆಲಸ ಕಾರ್ಯಗಳಲ್ಲಿ ಮಾನಸಿಕವಾಗಿ ನೆಮ್ಮದಿ, ಮುನ್ನುಗ್ಗುವ ಧೈರ್ಯ ಪ್ರಶಂಸೆ ಧನಾಗಮ ಸ್ವಲ್ಪ ವಿಳಂಬ, ಪ್ರಯತ್ನವನ್ನು ನಿಲ್ಲಿಸಬಾರದು ಶುಭವಾಗುತ್ತದೆ.
(ಪರಿಹಾರ: ನವನಾಗ ಸ್ತೋತ್ರ 11 ಬಾರಿ ಪಾರಾಯಣ ಮಾಡಿ)

ರಾಹುಕಾಲ: 10-57AM ರಿಂದ 12-24PM
ಗುಳಿಕಕಾಲ: 8-06AM ರಿಂದ 9-35AM
ಯಮಗಂಡಕಾಲ: 3-15PMರಿಂದ 4-43PM

ಹೆಚ್ಚಿನ ಮಾಹಿತಿಗೆ:
ಜ್ಯೋತಿಶ್ಯಾಸ್ತ್ರವಿಶಾರದ, ಜ್ಯೋತಿರ್ವಿದ್ಯಾರತ್ನ ಎನ್ ಎಸ್ ಶರ್ಮ, ಪ್ರಧಾನ ಪುರೋಹಿತರು ಮತ್ತು ಆಗಮಿಕರು, ಶ್ರೀ ವಾಗ್ವಾದಿನೀ ಜ್ಯೋತಿಷ ಕೇಂದ್ರ: ಮೊ-9945170572

ರಾಜಕೀಯ

ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್‌ನಿಂದ ಸಾಕಪ್ಪ ಸಾಕು ಕಾಂಗ್ರೆಸ್ ಸರ್ಕಾರ ಅಭಿಯಾನ

ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್‌ನಿಂದ ಸಾಕಪ್ಪ ಸಾಕು ಕಾಂಗ್ರೆಸ್ ಸರ್ಕಾರ ಅಭಿಯಾನ

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರಕಾರದ ದರ ಏರಿಕೆ, ಭ್ರಷ್ಟಾಚಾರದ ವಿರುದ್ಧ ಸಿಡಿದೆದ್ದಿರುವ ಜೆಡಿಎಸ್ (JDS) ಪಕ್ಷವು, ಸರಕಾರದ ವಿರುದ್ಧ ವಿನೂತನ ಅಭಿಯಾನ ಆರಂಭಿಸಿದೆ. ಯುವ ಜನತಾದಳ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ‘ಸಾಕಪ್ಪಾ

[ccc_my_favorite_select_button post_id="105115"]
2ನೇ ವಿಮಾನ ನಿಲ್ದಾಣ; ಸ್ಥಳ ಪರಿಶೀಲನೆ ನಡೆಸಿದ ತಂಡ

2ನೇ ವಿಮಾನ ನಿಲ್ದಾಣ; ಸ್ಥಳ ಪರಿಶೀಲನೆ ನಡೆಸಿದ ತಂಡ

ಉದ್ದೇಶಿತ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (2nd Airport) ರಾಜ್ಯ ಸರಕಾರವು ಗುರುತಿಸಿರುವ ಮೂರು ಸ್ಥಳಗಳ ಪೈಕಿ

[ccc_my_favorite_select_button post_id="105102"]
ಪಂಬನ್ ಸೇತುವೆ ಲೋಕಾರ್ಪಣೆ| Video ನೋಡಿ

ಪಂಬನ್ ಸೇತುವೆ ಲೋಕಾರ್ಪಣೆ| Video ನೋಡಿ

ರಾಮೇಶ್ವರಂ: ತಮಿಳುನಾಡಿನ ಪಂಬನ್ ಮತ್ತು ಹಿಂದೂ ಮಹಾಸಾಗರದಲ್ಲಿನ ದ್ವೀಪದ ರಾಮೇಶ್ವರಂ ನಗರವನ್ನು ಸಂಪರ್ಕಿಸುವ ಪಂಬನ್ ವರ್ಟಿಕಲ್ ಲಿಫ್ಟ್ (ಮೇಲ್ಮುಖ ತೆರೆದುಕೊಳ್ಳುವ) ಪಂಬನ್ ಸೇತುವೆಯನ್ನು (Pamban pridge) ಪ್ರಧಾನಿ ನರೇಂದ್ರ ಮೋದಿ ಭಾನುವಾರ ಮಧ್ಯಾಹ್ನ 12.30ರಲ್ಲಿ

[ccc_my_favorite_select_button post_id="105011"]
los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

ಹಾಲಿವುಡ್ ಹಿಲ್ ಹಾಗೂ ಸ್ಟುಡಿಯೋ ಸಿಟಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ವಿಮಾನ, ಹೆಲಿಕಾಪ್ಟರ್ ಗಳ ಮೂಲಕ ನೀರು ಸಿಂಪಡಿಸಿ ನಂದಿಸಲಾಗಿತ್ತು los Angeles fire

[ccc_my_favorite_select_button post_id="100721"]

ಕ್ರೀಡೆ

ಬೆಂ.ಗ್ರಾ.ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗೆ ಚಾಲನೆ

ಬೆಂ.ಗ್ರಾ.ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗೆ ಚಾಲನೆ

ನೌಕರರ ಕ್ಷೇಮಾಭಿವೃದ್ಧಿಗೆ ಎಲ್ಲಾ ಸಹಕಾರ ನೀಡಲಾಗುವುದು, ಜಿಲ್ಲೆಯ ಅಭಿವೃದ್ಧಿಯಲ್ಲಿ ಸರ್ಕಾರಿ ನೌಕರರ ಪಾತ್ರ ಬಹಳ ಮುಖ್ಯ, ಜಿಲ್ಲೆಯ ಎಲ್ಲಾ ಅಭಿವೃದ್ಧಿ ಕೆಲಸಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. Sports Meet

[ccc_my_favorite_select_button post_id="104998"]
ಕೃಷ್ಣಬೈರೇಗೌಡರನ್ನು ಸಮರ್ಥ ಮಂತ್ರಿ ಎಂದು ಹಾಡಿ ಹೊಗಳಿದ: ಸಿಎಂ ಸಿದ್ದರಾಮಯ್ಯ

ಕೃಷ್ಣಬೈರೇಗೌಡರನ್ನು ಸಮರ್ಥ ಮಂತ್ರಿ ಎಂದು ಹಾಡಿ ಹೊಗಳಿದ: ಸಿಎಂ ಸಿದ್ದರಾಮಯ್ಯ

ಕೃಷ್ಣಬೈರೇಗೌಡರ ನೇತೃತ್ವದಲ್ಲಿ ಕಂದಾಯ ಇಲಾಖೆಯಲ್ಲಿ ಅತ್ಯುತ್ತಮ ಕೆಲಸಗಳಾಗುತ್ತಿವೆ ಎಂದು ಸಿಎಂ ಸಿದ್ದರಾಮಯ್ಯ ಮೆಚ್ಚುಗೆ ಸೂಚಿಸಿದರು. Cmsiddaramaiah

[ccc_my_favorite_select_button post_id="105143"]
ಬೆಳ್ಳಂಬೆಳಗ್ಗೆ ಅಪಘಾತ: ತುಂಡಾದ ಚಾಲಕನ ಕಾಲು..!

ಬೆಳ್ಳಂಬೆಳಗ್ಗೆ ಅಪಘಾತ: ತುಂಡಾದ ಚಾಲಕನ ಕಾಲು..!

ಚಲಿಸುತ್ತಿದ್ದ ಲಾರಿಗೆ ಹಿಂಬದಿಯಿಂದ ಗುದ್ದಿದ ಕಾರಣ ಮಿನಿಬಸ್ ಅಪಘಾತಕ್ಕೀಡಾಗಿದ್ದು, ಘಟನೆಯಲ್ಲಿ ಬಸ್ ಡ್ರೈವರ್ ಕಾಲು ಮುರಿದಿದೆ. Accident

[ccc_my_favorite_select_button post_id="105131"]

ಆರೋಗ್ಯ

ಸಿನಿಮಾ

ಕಲಾವಿದರು ಮಾಸಾಶನ ಪಡೆಯಲು ಜೀವಿತಾವಧಿ ಪ್ರಮಾಣ ಪತ್ರ ಸಲ್ಲಿಸಿ

ಕಲಾವಿದರು ಮಾಸಾಶನ ಪಡೆಯಲು ಜೀವಿತಾವಧಿ ಪ್ರಮಾಣ ಪತ್ರ ಸಲ್ಲಿಸಿ

ನಿಗದಿತ ಅರ್ಜಿ ನಮೂನೆಯನ್ನು ಸಹಾಯಕ ನಿರ್ದೇಶಕರ ಕಛೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಿಲ್ಲಾಡಳಿತ ಭವನ, ಕೊಠಡಿ ಸಂಖ್ಯೆ:118 Affidavit

[ccc_my_favorite_select_button post_id="104955"]
error: Content is protected !!