ಹರಿತಲೇಖನಿ ದಿನಕ್ಕೊಂದು ಕಥೆ: ಮಾಯಾ ಕನ್ನಡಿ| daily story

Channel Gowda
Hukukudi trust

daily story: ಒಂದೂರಿನ ರಾಜನೊಬ್ಬ ಮದುವೆಯಾಗಲು ನಿರ್ಧರಿಸಿದ. ಆತ ಈ ಆ ವಿಷಯವನ್ನು ಮೊದಲಿಗೆ ತನ್ನ ಕ್ಷೌರಿಕನಿಗೆ ತಿಳಿಸಿದ. ಬಳಿಕ ತನ್ನ ದೇಶದ ಅತ್ಯಂತ ವೃದ್ಧೆಗೆ ತಿಳಿಸಿದ. ನಂತರ ರಾತ್ರಿ ಕಾವಲುಗಾರನಿಗೆ ತಿಳಿಸಿದ.

hulukudi maharathotsava
Aravind, BLN Swamy, Lingapura

ಈ ಸುದ್ದಿ ರಾಜ್ಯದಲ್ಲೆಲ್ಲಾ ಹಬ್ಬಲು ಹೆಚ್ಚು ಕಾಲ ಬೇಕಾಗಲಿಲ್ಲ. ಕ್ಷೌರಿಕ ತನ್ನಲ್ಲಿಗೆ ಬಂದ ಗ್ರಾಹಕರಿಗೆಲ್ಲ ಈ ವಿಷಯ ಅರುಹಿದ ಗ್ರಾಹಕರು ತಮ್ಮ ಪರಿಚಯಸ್ಥರಿಗೆ ಹೇಳಿದರು. ರಾತ್ರಿ ಕಾವಲುಗಾರ ದೊಡ್ಡ ಧ್ವನಿಯಲ್ಲಿ ಈ ಸುದ್ದಿಯನ್ನು ಘೋಷಿಸಿದ. ವೃದ್ಧೆ ಪ್ರತಿಯೊಬ್ಬ ಯುವತಿಗೂ ರಾಜ ಮದುವೆಯಾಗುವ ವಿಷಯ ತಿಳಿಸಿ ಅವರು ತಯಾರಾಗಿರುವಂತೆ ಹೇಳಿದಳು.

ಕ್ಷೌರಿಕನಲ್ಲಿ ರಾಜ ತುಂಬಾ ವಿಶ್ವಾಸವಿರಿಸಿದ್ದಾನೆ ಎಂದು ಅರಿತಿದ್ದ ಮುದುಕಿ ‘ರಾಜ ತನ್ನ ಪತ್ನಿಯನ್ನು ಹೇಗೆ ಆಯ್ಕೆ ಮಾಡುತ್ತಾನೆ’ ಎಂಬುದಾಗಿ ಕ್ಷೌರಿಕನಲ್ಲಿ ಬರಬಹುದು. ಬಂದು ಕನ್ನಡಿಯಲ್ಲಿ ಮುಖ ನೋಡಬೇಕು. ನಾನು ಕೂಡ ಅಲ್ಲೇ ಇರುತ್ತೇನೆ. ರಾಜ ಈ ಜವಾಬ್ದಾರಿ ನನಗೇ ಕೊಟ್ಟಿದ್ದಾನೆ’ ಎಂದು ಕ್ಷೌರಿಕ ಹೆಮ್ಮೆಯಿಂದ ಉತ್ತರಿಸಿದ.

Hulukudi mahajathre
Aravind, BLN Swamy, Lingapura

ಈ ಪರೀಕ್ಷೆಯ ಸುದ್ದಿ ಇಡೀ ರಾಜ್ಯಕ್ಕೆ ಹಬ್ಬಲು ತಡವಾಗಲಿಲ್ಲ. ಆಶ್ಚರ್ಯವೆಂದರೆ ರಾಜನನ್ನು ಮದುವೆಯಾಗಲು ಯಾರೂ ಮುಂದೆ ಬರಲೇ ಇಲ್ಲ. ದಿನಗಳುರುಳಿದವು. ವಾರಗಳು ಉರುಳಿದವು. ಯಾರೂ ಬರಲಿಲ್ಲ. ಕೆಲವು ಮನೆಗಳವರು ತಮ್ಮ ಮಕ್ಕಳನ್ನು ಕಳಿಸಲೆತ್ನಿಸಿದರು. ಆದರೆ ಯಾವ ಹುಡುಗಿಯೂ ಮುಂದೆ ಬರುವ ಧೈರ್ಯ ಮಾಡಲಿಲ್ಲ. ಕೆಲವು ಹುಡುಗಿಯರು ತಮ್ಮ ಸ್ನೇಹಿತೆಯರನ್ನು ಪುಸಲಾಯಿಸಲೆತ್ನಿಸಿದರು. ಆಗಲೂ ಯಾರೂ ಬರಲಿಲ್ಲ.

ರಾಜನಾದರೋ ತುಂಬಾ ಸುಂದರ, ಆತನ ಗುಣಗಳ ಕುರಿತಂತೆಯೂ ಎಲ್ಲರ ಮೆಚ್ಚಿಗೆಯಿತ್ತು. ಜನರಿಗೂ ಆತ ಪ್ರಿಯನಾಗಿದ್ದ. ಆದರೆ ಅವನನ್ನು ಮದುವೆಯಾಗಲು ಮಾತ್ರ ಯಾರೂ ಮುಂದೆ ಬರಲಿಲ್ಲ. ಹಾಗೆಂದು ಮದುವೆಯ ವಯಸ್ಸಿಗೆ ಬಂದ ಹುಡುಗಿಯರಿಗೇನೂ ರಾಜ್ಯದಲ್ಲಿ ಕೊರತೆಯಿರಲಿಲ್ಲ. ಆದರೆ ಕೆಲವರು ತಮಗೆ ಈಗಲೇ ಮದುವೆ ಬೇಡ ಎಂದರು.

ಇನ್ನು ಕೆಲವರು ರಾಜನನ್ನು ಮದುವೆಯಾಗಲು ಕ್ಷೌರಿಕನ ಮುಂದೆ ಪರೀಕ್ಷೆಗೆ ಒಳಪಡಲು ತಾವು ಸಿದ್ಧರಿಲ್ಲ ಎಂಬ ನೆಪ ಹೇಳಿದರು. ಹುಡುಗಿಯರ ಅಪ್ಪಂದಿರು ತಮ್ಮ ಮಕ್ಕಳಿಗೆ ರಾಣಿಯಾಗುವ ಮಹತ್ವಾಕಾಂಕ್ಷೆಯೂ ಇಲ್ಲವೆ ಎಂದು ಖೇದಪಟ್ಟರು. ಹುಡುಗಿಯರ ಅಮ್ಮಂದಿರು ಮಾತ್ರ ಈ ವಿಷಯದಲ್ಲಿ ವಿಕೋ ನಿಗೂಢ ಮೌನ ಕಾಯ್ದುಕೊಂಡರು.

ಪ್ರತಿದಿನ ರಾಜನು ಕ್ಷೌರಿಕನಲ್ಲಿ ಇಂದು ಯಾರಾದರೂ ಬಂದು ಕನ್ನಡಿಗೆ ಮುಖ ತೋರಿಸಿದರೆ ಎಂದು ಪ್ರಶ್ನಿಸುತ್ತಿದ್ದ. ಪ್ರತಿದಿನವೂ ಇಲ್ಲವೆಂಬ ಉತ್ತರ ದೊರಕುತ್ತಿತ್ತು.

‘ಹಾಗಿದ್ದರೆ ನನ್ನನ್ನು ಮದುವೆಯಾಗುವ ಯಾವುದೇ ಕನ್ನೆ ಈ ರಾಜ್ಯದಲ್ಲಿಲ್ಲವೆ ?’ ಎಂದು ರಾಜ ಒಂದು ದಿನ ಉದ್ದರಿಸಿದ.

‘ಮಹಾರಾಜ, ರಾಜ್ಯದ ಅಂಚಿನಲ್ಲಿರುವ ಗುಡ್ಡದಲ್ಲಿ ಬಡ ಯುವತಿಯೊಬ್ಬಳಿದ್ದಾಳೆ. ಆಕೆ ಈ ಮಾಯಾ ಕನ್ನಡಿಯ ಮುಂದೆ ಬಂದು ನಿಂತಾಳು ಎಂದೆನಿಸುತ್ತದೆ. ಆದರೆ ನೀವು ಬಡವಳನ್ನು ಮದುವೆಯಾಗುತ್ತೀರೋ’ ಎಂದು ಕ್ಷೌರಿಕ ಪ್ರಶ್ನಿಸಿದ ‘ನನಗೆ ಬಡವ ಮತ್ತು ಶ್ರೀಮಂತ ಎಂಬ ಭೇದವಿಲ್ಲ. ಅನುರೂಪ ಹುಡುಗಿ ಪ್ರಶ್ನಿಸಿದಳು.

‘ರಾಜನಿಗೆ ಅನುರೂಪಳಾದ ಹುಡುಗಿಯನ್ನು ಆಯ್ಕೆ ಮಾಡಬೇಕಾದರೆ ನನಗೆ ತುಂಬಾ ಕಷ್ಟವಿದೆ’ ಎಂದು ಕ್ಷೌರಿಕ ಉತ್ತರಿಸಿದ.

ಮುದುಕಿ ಅಚ್ಚರಿಗೆ ಬಿದ್ದಳು. ‘ನೀನು! ನಿನಗೇನು ಪಾತ್ರ ಇದರಲ್ಲಿ’ ಎಂದು ಅವಳು ಪ್ರಶ್ನಿಸಿದಳು.

‘ರಾಜನ ಮುಖ ಮುಟ್ಟುವ ಅಧಿಕಾರ ಇರುವುದು ನನಗೆ ಮಾತ್ರ ಎಂಬುದು ಮರೆತುಬಿಟ್ಟೆಯಾ?’ ಎಂದ ಕ್ಷೌರಿಕ ಮುಂದುವರಿಸಿ ‘ನನ್ನಲ್ಲಿ ಒಂದು ಮಾಯಾ ಕನ್ನಡಿಯಿದೆ. ಯಾವುದೇ ಹುಡುಗಿ ಅದರಲ್ಲಿ ತನ್ನ ಮುಖ ನೋಡಿದಾಗ ಆಕೆಯ ಚಾರಿತ್ರ್ಯದಲ್ಲೇನಾದರೂ ಹುಳುಕಿದ್ದರೆ ಕನ್ನಡಿಯಲ್ಲಿ ಆಕೆಯ ಮುಖದಲ್ಲಿ ಕಲೆಗಳು ಮೂಡುತ್ತವೆ. ರಾಜನನ್ನು ಮದುವೆಯಾಗಲು ಬಯಸುವ ಹುಡುಗಿ ಮೊದಲಿಗೆ ಈ ಕನ್ನಡಿಯ ಮುಂದೆ ನಿಂತುಕೊಳ್ಳಬೇಕು. ಯಾವುದೇ ಕಲೆ ಮೂಡದ ಹುಡುಗಿಯನ್ನು ರಾಜ ಮದುವೆಯಾಗುತ್ತಾನೆ’.

‘ಮದುವೆಯಾಗಲು ಇದು ಕೂಡ ಒಂದು ಷರತ್ತೆ ?’ ಎಂದಳು ಮುದುಕಿ. ‘ಇದೊಂದೇ ಷರತ್ತು, ಬೇರೇನಿಲ್ಲ. 18ಕ್ಕಿಂತ ಮೇಲಿನ ಯಾವುದೇ ಹುಡುಗಿ ಸಿಕ್ಕರೆ ಸಾಕು. ಮೊದಲಿಗೆ ಆಕೆಯನ್ನು ಬರಹೇಳು. ಆಕೆ ಎಲ್ಲರ ಸಮ್ಮುಖದಲ್ಲಿ ಕನ್ನಡಿಗೆ ಮುಖ ತೋರಿಸಲಿ’ ಎಂದು ರಾಜ ನುಡಿದ.

ಅದರಂತೆ ಆ ಬಡಯುವತಿಗೆ ಕರೆ ಕಳಿಸಲಾಯಿತು. ಆಕೆ ಅರಮನೆಗೆ ಬಂದಳು. ಅರಮನೆಯು ಅಂದು ಜನರಿಂದ ತುಂಬಿತುಳುಕುತ್ತಿತ್ತು. ಅಷ್ಟು ಜನರು ನೆರೆದಿದ್ದುದನ್ನು ನೋಡಿ ಬಡ ಯುವತಿ ನಾಚಿಕೊಂಡಳು. ಸಂಕೋಚದಿಂದ ಮುದುಡಿದಳು.

ರಾಜ ಅವಳನ್ನು ಆಪ್ತವಾಗಿ ಬರಮಾಡಿಕೊಂಡ. ಆಕೆಗೆ ಷರತ್ತನ್ನು ವಿವರಿಸಿದ. ‘ನನ್ನನ್ನು ಮದುವೆಯಾಗಲು ನಿನಗೆ ಇಷ್ಟವಿದೆಯೆ? ಇದೆಯೆಂದಾದರೆ ಆ ಕನ್ನಡಿಯಲ್ಲಿ ನಿನ್ನ ಮುಖ ನೋಡಿಕೊಳ್ಳಬೇಕು. ನಿನ್ನ ಚಾರಿತ್ರ್ಯದಲ್ಲೇನಾದರೂ ಕುಂದಿದ್ದರೆ ನಿನ್ನ ಪ್ರತಿಬಿಂಬದ ಮುಖದಲ್ಲಿ ಕಲೆಗಳು ಮೂಡುತ್ತವೆ’ ಎಂದ.

ಮಹಾರಾಜ, ಪ್ರತಿಯೊಬ್ಬರೂ ತಪ್ಪುಗಳನ್ನು ಎಸಗುವುದು ಸಹಜ. ನಾನೂ ಅದಕ್ಕೆ ಹೊರತಲ್ಲ. ಸಣ್ಣ ಪುಟ್ಟ ತಪ್ಪುಗಳನ್ನು ಎಸಗಿರಲೂ ಬಹುದು. ಆದರೆ ನನ್ನ ಚಾರಿತ್ರ ಶುದ್ಧವಾಗಿಯೇ ಇದೆ ಎಂಬ ವಿಶ್ವಾಸ ನನ್ನದು. ಹಾಗೆಂದು ನನಗೆ ರಾಣಿಯಾಗುವ ಮಹತ್ವಾಕಾಂಕ್ಷೆಯಿಲ್ಲ. ಆದರೆ ಕನ್ನಡಿಯಲ್ಲಿ ಮುಖ ನೋಡಲು ನನಗೆ ಹೆದರಿಕೆಯೂ ಇಲ್ಲ’ ಎನ್ನುತ್ತಾ ಆ ಯುವತಿ ಕನ್ನಡಿಯ ಮುಂದೆ ಹೋಗಿ ನಿಂತಳು. ನೆರೆದಿದ್ದ ಎಲ್ಲರೂ ಆಕೆಯನ್ನು ಸುತ್ತುವರಿದರು. ಪ್ರತಿಬಿಂಬದಲ್ಲಿ ಯಾವುದೇ ಕಲೆ ಮೂಡಲಿಲ್ಲ. ನೆರೆದಿದ್ದ ಮಹಿಳೆಯರಿಗೆ ಏನೋ ಅನುಮಾನ ಮೂಡಿತು. ಅವರೂ ಕನ್ನಡಿಯ ಮುಂದೆ ಬಂದು ನಿಲ್ಲತೊಡಗಿದರು. ಆದರೆ ಕನ್ನಡಿ ಯಥಾಪ್ರಕಾರವಾಗಿತ್ತು. ಇದು ಮಾಯಾ ಕನ್ನಡಿಯಲ್ಲ, ಯಾರ ಮುಖದಲ್ಲೂ ಕಲೆಗಳು ಮೂಡುತ್ತಿಲ್ಲ’ ಎಂದು ಎಲ್ಲರೂ ಉದ್ಧರಿಸಿದರು.

ರಾಜ ಸಾವಧಾನವಾಗಿ ನುಡಿದ ‘ನಿಜ. ಅದು ಮಾಯಾ ಕನ್ನಡಿಯಲ್ಲ. ಆದರೆ ನಿಮ್ಮ ಚಾರಿತ್ರ್ಯದ ಬಗೆಗೆ ನೀವೇ ಅಷ್ಟೊಂದು ವಿಶ್ವಾಸ ಹೊಂದಿಲ್ಲವಾದರೆ ನಿಮಗೆ ರಾಣಿಯಾಗುವ ಅರ್ಹತೆಯೂ ಇಲ್ಲವೆಂದರ್ಥ. ಈ ಹುಡುಗಿಯೇ ನನ್ನ ಪತ್ನಿಯಾಗಲು ತಕ್ಕವಳು’,

ಕೃಪೆ: ಸಾಮಾಜಿಕ ಜಾಲತಾಣ (ಸ್ಪಾನಿಶ್ ಜನಪದ ಕತೆ)

ರಾಜಕೀಯ

BJP ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಕಣ್ಣು..‌?; ಆರ್ ಅಶೋಕ್ ಹೇಳಿದ್ ಏನು ನೋಡಿ

BJP ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಕಣ್ಣು..‌?; ಆರ್ ಅಶೋಕ್ ಹೇಳಿದ್ ಏನು ನೋಡಿ

ಬಸನಗೌಡ ಪಾಟೀಲ್‌ ಯತ್ನಾಳ್‌ ಅವರ ತಂಡದ ಕುರಿತು ಬಿಜೆಪಿ ಹಿರಿಯ ನಾಯಕರೊಂದಿಗೆ ಚರ್ಚಿಸಿದ್ದೇನೆ. ಪಕ್ಷದಲ್ಲಿ ಎಲ್ಲ ಸಮಸ್ಯೆ ನಿವಾರಣೆಯಾಗಲಿ ಎಂದೇ ನಾನು ಬಯಸುತ್ತೇನೆ. R Ashoka

[ccc_my_favorite_select_button post_id="102295"]
ಇಂದು ಹುಲುಕುಡಿ ಕ್ಷೇತ್ರದಲ್ಲಿ ಬ್ರಹ್ಮ ರಥೋತ್ಸವ.. ವಿಶೇಷ ಬಸ್ ವ್ಯವಸ್ಥೆ

ಇಂದು ಹುಲುಕುಡಿ ಕ್ಷೇತ್ರದಲ್ಲಿ ಬ್ರಹ್ಮ ರಥೋತ್ಸವ.. ವಿಶೇಷ ಬಸ್ ವ್ಯವಸ್ಥೆ

ದಿವ್ಯಸಾನಿಧ್ಯವನ್ನು ರಂಭಾಪುರಿ ಶಾಖಾ ಹಿರೇಮಠದ ಷ.ಬ್ರ.ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ವಹಿಸಲಿದ್ದಾರೆ. Doddaballapura

[ccc_my_favorite_select_button post_id="102267"]
ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಭೇಟಿಯಾದ ನಾ.ರಾ.ಲೋಕೇಶ್

ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಭೇಟಿಯಾದ ನಾ.ರಾ.ಲೋಕೇಶ್

ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು, ಉಕ್ಕು ಖಾತೆ ಸಹಾಯಕ ಸಚಿವ ಭೂಪತಿರಾಜು ಶ್ರೀನಿವಾಸ ವರ್ಮ, ಸಂಸದ ಭರತ್ ಅವರೊಂದಿಗೆ ಉಕ್ಕು ಸಚಿವರನ್ನು ಭೇಟಿಯಾದ ಲೋಕೇಶ್ HD Kumaraswamy

[ccc_my_favorite_select_button post_id="102307"]
los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

ಹಾಲಿವುಡ್ ಹಿಲ್ ಹಾಗೂ ಸ್ಟುಡಿಯೋ ಸಿಟಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ವಿಮಾನ, ಹೆಲಿಕಾಪ್ಟರ್ ಗಳ ಮೂಲಕ ನೀರು ಸಿಂಪಡಿಸಿ ನಂದಿಸಲಾಗಿತ್ತು los Angeles fire

[ccc_my_favorite_select_button post_id="100721"]

ಕ್ರೀಡೆ

ಕ್ರೀಡಾ ಶಾಲೆ/ ವಸತಿ ನಿಲಯ ಪ್ರವೇಶಾತಿಗೆ ಆಯ್ಕೆ ಪ್ರಕ್ರಿಯೆ

ಕ್ರೀಡಾ ಶಾಲೆ/ ವಸತಿ ನಿಲಯ ಪ್ರವೇಶಾತಿಗೆ ಆಯ್ಕೆ ಪ್ರಕ್ರಿಯೆ

ವಿಭಾಗ ಮಟ್ಟಕ್ಕೆ ಆಯ್ಕೆಯಾಗುವ ಕಿರಿಯ ಕ್ರೀಡಾಪಟುಗಳಿಗೆ ವಿಭಾಗ ಮಟ್ಟಕ್ಕೆ ತೆರಳಲು ಇಲಾಖೆಯಿಂದ ಪ್ರಯಾಣಭತ್ಯೆ ನೀಡಲಾಗುವುದು. hostel admission

[ccc_my_favorite_select_button post_id="101814"]

Kho kho world cup ಫೈನಲ್‌ನಲ್ಲಿ ಗೆದ್ದು

[ccc_my_favorite_select_button post_id="101277"]

Khel ratna: ಗುಕೇಶ್ ಸೇರಿ 4 ಕ್ರೀಡಾಪಟುಗಳಿಗೆ

[ccc_my_favorite_select_button post_id="99992"]

Video: ವಿಶ್ವ ಚದುರಂಗ ವೀರನಾದ ಭಾರತದ ಡಿ.ಗುಕೇಶ್..

[ccc_my_favorite_select_button post_id="98503"]
ದೂರಾದ ಪತ್ನಿಯ ನಡು ರಸ್ತೆಯಲ್ಲಿಯೇ ಬರ್ಬರವಾಗಿ ಹತ್ಯೆಗೈದ ಪತಿ..!

ದೂರಾದ ಪತ್ನಿಯ ನಡು ರಸ್ತೆಯಲ್ಲಿಯೇ ಬರ್ಬರವಾಗಿ ಹತ್ಯೆಗೈದ ಪತಿ..!

ಶ್ರೀಗಂಗಾ ಹಾಗೂ ಮೋಹನ್ ರಾಜು ಮದುವೆಯಾಗಿ 7 ವರ್ಷಗಳಾಗಿದ್ದು, 6 ವರ್ಷದ ಮಗನಿದ್ದಾನೆ. Murder

[ccc_my_favorite_select_button post_id="102299"]
Doddaballapura: ಬಸ್ ಅಪಘಾತ News update.. ಚಿಕಿತ್ಸೆ ಫಲಕಾರಿಯಾಗದೆ ಓರ್ವ ಸಾವು

Doddaballapura: ಬಸ್ ಅಪಘಾತ News update.. ಚಿಕಿತ್ಸೆ ಫಲಕಾರಿಯಾಗದೆ ಓರ್ವ ಸಾವು

ಅಪಘಾತ ತಡೆಗೆ ಟೋಲ್ ಸಿಬ್ಬಂದಿಗಳು, ತಾಲೂಕು ಆಡಳಿತ, ಜನಪ್ರತಿನಿದಿಗಳು ಯಾವುದೇ ಕ್ರಮಕೈಗೊಳ್ಳದೆ ಉಳಿದಿದ್ದಾರೆ. ಇದರಿಂದಾಗಿ ಪದೇ ಪದೇ ಸಾವು ನೋವುಗಳು ಸಂಭವಿಸುತ್ತಿವೆ ಎಂದು ಸ್ಥಳೀಯರು ದೂರಿದ್ದಾರೆ. Doddaballapura

[ccc_my_favorite_select_button post_id="102061"]

ಆರೋಗ್ಯ

ಸಿನಿಮಾ

ಅನಂತ್ ನಾಗ್, ಬಾಲಕೃಷ್ಣ ಸೇರಿ 139 ಮಂದಿಗೆ ಪದ್ಮ ಗೌರವ

ಅನಂತ್ ನಾಗ್, ಬಾಲಕೃಷ್ಣ ಸೇರಿ 139 ಮಂದಿಗೆ ಪದ್ಮ ಗೌರವ

ಕನ್ನಡ ಸಿನಿಮಾ ಇಡೀ ದೇಶದ ಚಿತ್ರರಂದ ಮಂದಿ ಗೌರವಿ ಸುವ ಹೆಸರು ಅನಂತ್ ನಾಗ್ ಅವರದು. ಆದರೆ 140ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ, ಅಂಕು‌ರ್ ಸೇರಿದಂತೆ 10ಕ್ಕೂ ಹೆಚ್ಚು ಹಿಂದಿ ಚಿತ್ರಗಳಲ್ಲಿ ನಟಿಸಿ, ರಾಷ್ಟ್ರಪ್ರಶಸ್ತಿಗೂ

[ccc_my_favorite_select_button post_id="101669"]
error: Content is protected !!