ಹರಿತಲೇಖನಿ ದಿನಕ್ಕೊಂದು ಕಥೆ: ನಂಬಿಕೆ ಮುಖ್ಯ

Channel Gowda
Hukukudi trust

ಒಮ್ಮೆ ಸ್ವಾಮಿ ವಿವೇಕಾನಂದರು ಪರಿವ್ರಾಜಕರಾಗಿ ರಾಜಸ್ಥಾನದ ಆಳ್ವಾ‌ರ್ ಎಂಬಲ್ಲಿಗೆ ಬಂದು ತಲುಪಿದರು. ಆಗ ಮೇಜರ್ ರಾಮಚಂದ್ರ ಎಂಬಾತ ಮಂಗಳ ಸಿಂಹ ರಾಜನಿಗೆ ದಿವಾನರಾಗಿದ್ದರು. ಅವರಿಗೆ ಅಧ್ಯಾತ್ಮದಲ್ಲಿ ಆಸಕ್ತಿ ಇತ್ತು.

hulukudi maharathotsava
Aravind, BLN Swamy, Lingapura

ಸಾಧು ಜನರನ್ನು ಗೌರವದಿಂದ ಕಾಣುತ್ತಿದ್ದರು. ಅವರು ಸ್ವಾಮಿ ವಿವೇಕಾನಂದರನ್ನು ತಮ್ಮ ಮನೆಗೆ ಕರೆಯಿಸಿದರು. ದೈವ ಲೀಲೆಯೆಂಬಂತೆ ರಾಜರು ಅಲ್ಲಿಗೆ ಬಂದಿದ್ದರು.

ರಾಜರು ವಿವೇಕಾನಂದರನ್ನು ಕುರಿತು ‘ಬಾಬಾಜೀ, ಮೂರ್ತಿ ಪೂಜೆಯಲ್ಲಿ ನನಗೆ ನಂಬಿಕೆ ಇಲ್ಲ. ಅದರಿಂದ ಯಾವ ಪ್ರಯೋಜನವಿಲ್ಲ ಎಂಬುದು ನನ್ನ ಅನಿಸಿಕೆ’ ಎಂದರು. ‘ನೀವು ನನ್ನನ್ನು ತಮಾಷೆ ಮಾಡುವಿರೊ ಏನೋ ಗೊತ್ತಾಗುತ್ತಿಲ್ಲ’ ಎಂದರು ವಿವೇಕಾನಂದರು. ‘ಇಲ್ಲ ಸ್ವಾಮೀಜಿ ನನ್ನ ಅಭಿಪ್ರಾಯ ವ್ಯಕ್ತಪಡಿಸಿದೆ ಅಷ್ಟೇ’ ಎಂದರು ರಾಜರು.

Hulukudi mahajathre
Aravind, BLN Swamy, Lingapura

‘ಸರಿ’ ಎನ್ನುತ್ತಾ ವಿವೇಕಾನಂದರು ಅಲ್ಲಿ ನೆರೆದಿದ್ದ ಜನರನ್ನು ಉದ್ದೇಶಿಸಿ ಅಲ್ಲೇ ನೇತು ಹಾಕಿದ ರಾಜರ ಫೋಟೋದತ್ತ ಕೈ ತೋರಿಸಿ ‘ಅದರ ಮೇಲೆ ಎಲ್ಲರೂ ಉಗಿಯಿರಿ’ ಎಂದರು. ಜನರು ಗೊಂದಲಕ್ಕೆ ಈಡಾದರು.

ರಾಜನನ್ನು ಎಲ್ಲರೂ ದಿಟ್ಟಿಸಿದರು. ರಾಜ ಮಂಗಳ ಸಿಂಹನಿಗೆ ಇದೇಕೆ ಸ್ವಾಮಿಜಿಯವರು ಹೀಗೆ ನುಡಿಯುತ್ತಿದ್ದಾರೆ? ಎಂಬುದರ ಅಂತರಾರ್ಥ ತಿಳಿಯದೆ ಪೆಚ್ಚಾದರು. ಸ್ವಾಮೀಜಿಯವರು ಮಂದಹಾಸದಿಂದ ಮೌನವಾಗಿಯೇ ಕುಳಿತಿದ್ದರು.

ನೆರೆದ ಜನರಲ್ಲಿ ಒಬ್ಬನು ಎದ್ದು ನಿಂತು ‘ಅದು ಹೇಗೆ ಸ್ವಾಮೀಜಿ ಫೋಟೊದ ಮೇಲೆ ಉಗಿಯಲು ಸಾಧ್ಯ?’ ಎಂದನು.

ಆಗ ವಿವೇಕಾನಂದರು ರಾಮಚಂದ್ರನಿಗೆ ಫೋಟೋದ ಮೇಲೆ ಉಗಿಯಲು ಹೇಳಿದರು. ಅವರೂ ಅದು ಸಾಧ್ಯವೇ ಇಲ್ಲ ಸ್ವಾಮೀಜಿ’ ಎಂದು ವಿನಮ್ರತೆಯಿಂದ ನುಡಿದರು.

ಆಗ ವಿವೇಕಾನಂದರು ‘ರಾಜರೇ, ಪ್ರಜೆಗಳಿಗೆ ನಿಮ್ಮ ಮೇಲೆ ಗೌರವ ಇದೆ. ಪ್ರೀತಿ ಇದೆ. ಆದ್ದರಿಂದ ನಿಮ್ಮ ಫೋಟೋದ ಮೇಲೆ ಉಗಿಯಲಾರರು. ಚಿತ್ರದಲ್ಲಿ ವಾಸ್ತವವಾಗಿ ನೀವು ಇಲ್ಲ. ಆದರೂ ಚಿತ್ರದಲ್ಲಿ ನೀವು ಇದ್ದೀರಿ ಎಂದು ನಂಬಿಕೊಂಡು ಆ ಚಿತ್ರದ ಮೇಲೆ ಯಾರೂ ಉಗಿಯಲು ತಯಾರಿಲ್ಲ. ನಾನು ಹೇಳಿದ ಈ ಮಾತು ಮೂರ್ತಿಗೂ ಅನ್ವಯಿಸುತ್ತದೆ.

ಮೂರ್ತಿ ಪೂಜೆ ಮಾಡುವವನಿಗೆ ನಿಜವಾದ ಪ್ರೇಮ ಭಗವಂತದ ಮೇಲೆ ಇರುತ್ತದೆ. ಎಲ್ಲಾ ಸ್ಥಳಗಳಲ್ಲೂ ಇರುವ ಭಗವಂತ ಮೂರ್ತಿಯಲ್ಲೂ ನೆಲೆಸಿರುತ್ತಾನೆ. ಅದನ್ನು ಅರಿತುಕೊಳ್ಳಲು ಪರಿಶುದ್ಧವಾದ ನಂಬಿಕೆ ಇರಬೇಕು. ಯಾವುದಕ್ಕೂ ನಂಬಿಕೆ ಮುಖ್ಯ’ ಎಂದು ಮೂರ್ತಿ ಪೂಜೆಯನ್ನು ಅನುಮೋದಿಸಿದರು.

ರಾಜಾ ಮಂಗಳಸಿಂಹರು ಸ್ವಾಮೀಜಿಯವರ ಕಾಲಿಗೆ ಬಿದ್ದರು. ಅವರು ‘ಸ್ವಾಮೀಜಿ ನನ್ನ ಸಂಶಯವನ್ನು ದೂರ ಮಾಡಿದ್ದೀರಿ. ನಂಬಿಕೆಯ ದೀಪವನ್ನು ನನ್ನಲ್ಲಿ ಹಚ್ಚಿದಿರಿ. ಶಾಶ್ವತ ಸತ್ಯದ ಅರಿವನ್ನು ನನಗೆ ದೊರಕಿಸಿ ಕೊಟ್ಟಿರಿ’ ಎಂದು ನುಡಿದಾಗ ರಾಜನ ಕಣ್ಣುಗಳು ಹನಿಗೂಡಿದ್ದವು.

ಕೃಪೆ: ಜಯಲಕ್ಷ್ಮಿ, ವಿಟ್ಲ (ಸಾಮಾಜಿಕ ಜಾಲತಾಣ)

ರಾಜಕೀಯ

BJP ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಕಣ್ಣು..‌?; ಆರ್ ಅಶೋಕ್ ಹೇಳಿದ್ ಏನು ನೋಡಿ

BJP ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಕಣ್ಣು..‌?; ಆರ್ ಅಶೋಕ್ ಹೇಳಿದ್ ಏನು ನೋಡಿ

ಬಸನಗೌಡ ಪಾಟೀಲ್‌ ಯತ್ನಾಳ್‌ ಅವರ ತಂಡದ ಕುರಿತು ಬಿಜೆಪಿ ಹಿರಿಯ ನಾಯಕರೊಂದಿಗೆ ಚರ್ಚಿಸಿದ್ದೇನೆ. ಪಕ್ಷದಲ್ಲಿ ಎಲ್ಲ ಸಮಸ್ಯೆ ನಿವಾರಣೆಯಾಗಲಿ ಎಂದೇ ನಾನು ಬಯಸುತ್ತೇನೆ. R Ashoka

[ccc_my_favorite_select_button post_id="102295"]
ಇಂದು ಹುಲುಕುಡಿ ಕ್ಷೇತ್ರದಲ್ಲಿ ಬ್ರಹ್ಮ ರಥೋತ್ಸವ.. ವಿಶೇಷ ಬಸ್ ವ್ಯವಸ್ಥೆ

ಇಂದು ಹುಲುಕುಡಿ ಕ್ಷೇತ್ರದಲ್ಲಿ ಬ್ರಹ್ಮ ರಥೋತ್ಸವ.. ವಿಶೇಷ ಬಸ್ ವ್ಯವಸ್ಥೆ

ದಿವ್ಯಸಾನಿಧ್ಯವನ್ನು ರಂಭಾಪುರಿ ಶಾಖಾ ಹಿರೇಮಠದ ಷ.ಬ್ರ.ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ವಹಿಸಲಿದ್ದಾರೆ. Doddaballapura

[ccc_my_favorite_select_button post_id="102267"]
ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಭೇಟಿಯಾದ ನಾ.ರಾ.ಲೋಕೇಶ್

ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಭೇಟಿಯಾದ ನಾ.ರಾ.ಲೋಕೇಶ್

ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು, ಉಕ್ಕು ಖಾತೆ ಸಹಾಯಕ ಸಚಿವ ಭೂಪತಿರಾಜು ಶ್ರೀನಿವಾಸ ವರ್ಮ, ಸಂಸದ ಭರತ್ ಅವರೊಂದಿಗೆ ಉಕ್ಕು ಸಚಿವರನ್ನು ಭೇಟಿಯಾದ ಲೋಕೇಶ್ HD Kumaraswamy

[ccc_my_favorite_select_button post_id="102307"]
los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

ಹಾಲಿವುಡ್ ಹಿಲ್ ಹಾಗೂ ಸ್ಟುಡಿಯೋ ಸಿಟಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ವಿಮಾನ, ಹೆಲಿಕಾಪ್ಟರ್ ಗಳ ಮೂಲಕ ನೀರು ಸಿಂಪಡಿಸಿ ನಂದಿಸಲಾಗಿತ್ತು los Angeles fire

[ccc_my_favorite_select_button post_id="100721"]

ಕ್ರೀಡೆ

ಕ್ರೀಡಾ ಶಾಲೆ/ ವಸತಿ ನಿಲಯ ಪ್ರವೇಶಾತಿಗೆ ಆಯ್ಕೆ ಪ್ರಕ್ರಿಯೆ

ಕ್ರೀಡಾ ಶಾಲೆ/ ವಸತಿ ನಿಲಯ ಪ್ರವೇಶಾತಿಗೆ ಆಯ್ಕೆ ಪ್ರಕ್ರಿಯೆ

ವಿಭಾಗ ಮಟ್ಟಕ್ಕೆ ಆಯ್ಕೆಯಾಗುವ ಕಿರಿಯ ಕ್ರೀಡಾಪಟುಗಳಿಗೆ ವಿಭಾಗ ಮಟ್ಟಕ್ಕೆ ತೆರಳಲು ಇಲಾಖೆಯಿಂದ ಪ್ರಯಾಣಭತ್ಯೆ ನೀಡಲಾಗುವುದು. hostel admission

[ccc_my_favorite_select_button post_id="101814"]

Kho kho world cup ಫೈನಲ್‌ನಲ್ಲಿ ಗೆದ್ದು

[ccc_my_favorite_select_button post_id="101277"]

Khel ratna: ಗುಕೇಶ್ ಸೇರಿ 4 ಕ್ರೀಡಾಪಟುಗಳಿಗೆ

[ccc_my_favorite_select_button post_id="99992"]

Video: ವಿಶ್ವ ಚದುರಂಗ ವೀರನಾದ ಭಾರತದ ಡಿ.ಗುಕೇಶ್..

[ccc_my_favorite_select_button post_id="98503"]
ದೂರಾದ ಪತ್ನಿಯ ನಡು ರಸ್ತೆಯಲ್ಲಿಯೇ ಬರ್ಬರವಾಗಿ ಹತ್ಯೆಗೈದ ಪತಿ..!

ದೂರಾದ ಪತ್ನಿಯ ನಡು ರಸ್ತೆಯಲ್ಲಿಯೇ ಬರ್ಬರವಾಗಿ ಹತ್ಯೆಗೈದ ಪತಿ..!

ಶ್ರೀಗಂಗಾ ಹಾಗೂ ಮೋಹನ್ ರಾಜು ಮದುವೆಯಾಗಿ 7 ವರ್ಷಗಳಾಗಿದ್ದು, 6 ವರ್ಷದ ಮಗನಿದ್ದಾನೆ. Murder

[ccc_my_favorite_select_button post_id="102299"]
Doddaballapura: ಬಸ್ ಅಪಘಾತ News update.. ಚಿಕಿತ್ಸೆ ಫಲಕಾರಿಯಾಗದೆ ಓರ್ವ ಸಾವು

Doddaballapura: ಬಸ್ ಅಪಘಾತ News update.. ಚಿಕಿತ್ಸೆ ಫಲಕಾರಿಯಾಗದೆ ಓರ್ವ ಸಾವು

ಅಪಘಾತ ತಡೆಗೆ ಟೋಲ್ ಸಿಬ್ಬಂದಿಗಳು, ತಾಲೂಕು ಆಡಳಿತ, ಜನಪ್ರತಿನಿದಿಗಳು ಯಾವುದೇ ಕ್ರಮಕೈಗೊಳ್ಳದೆ ಉಳಿದಿದ್ದಾರೆ. ಇದರಿಂದಾಗಿ ಪದೇ ಪದೇ ಸಾವು ನೋವುಗಳು ಸಂಭವಿಸುತ್ತಿವೆ ಎಂದು ಸ್ಥಳೀಯರು ದೂರಿದ್ದಾರೆ. Doddaballapura

[ccc_my_favorite_select_button post_id="102061"]

ಆರೋಗ್ಯ

ಸಿನಿಮಾ

ಅನಂತ್ ನಾಗ್, ಬಾಲಕೃಷ್ಣ ಸೇರಿ 139 ಮಂದಿಗೆ ಪದ್ಮ ಗೌರವ

ಅನಂತ್ ನಾಗ್, ಬಾಲಕೃಷ್ಣ ಸೇರಿ 139 ಮಂದಿಗೆ ಪದ್ಮ ಗೌರವ

ಕನ್ನಡ ಸಿನಿಮಾ ಇಡೀ ದೇಶದ ಚಿತ್ರರಂದ ಮಂದಿ ಗೌರವಿ ಸುವ ಹೆಸರು ಅನಂತ್ ನಾಗ್ ಅವರದು. ಆದರೆ 140ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ, ಅಂಕು‌ರ್ ಸೇರಿದಂತೆ 10ಕ್ಕೂ ಹೆಚ್ಚು ಹಿಂದಿ ಚಿತ್ರಗಳಲ್ಲಿ ನಟಿಸಿ, ರಾಷ್ಟ್ರಪ್ರಶಸ್ತಿಗೂ

[ccc_my_favorite_select_button post_id="101669"]
error: Content is protected !!