Site icon ಹರಿತಲೇಖನಿ

Doddaballapura crime news; ಕೆರೆ ನೀರಲ್ಲಿ ಮುಳುಗಿ ಯುವಕ ಸಾವು..!

Channel Gowda
Hukukudi trust

ದೊಡ್ಡಬಳ್ಳಾಪುರ: ಕೆರೆಯಲ್ಲಿ ಈಜಲು ತೆರಳಿದ್ದ ಯುವಕನೋರ್ವ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ (crime news) ಘಟನೆ ಚಿಕ್ಕರಾಯಪ್ಪನಹಳ್ಳಿಯ ಗೌಡನಕೆರೆಯಲ್ಲಿ ಸಂಭವಿಸಿದೆ.

Aravind, BLN Swamy, Lingapura

ಮೃತ ಯುವಕನನ್ನು ಲಘುಮೇನಹಳ್ಳಿಯ ನಿವಾಸಿ 21 ವರ್ಷದ ಶ್ರೀನಿವಾಸ್ ಎನ್ನಲಾಗುತ್ತಿದ್ದು, ಮೃತನ ಶವ ಪತ್ತೆಯಾಗದ ಹಿನ್ನಲೆ ಅಗ್ನಿಶಾಮಕ ದಳದ ಸಿಬ್ಬಂದಿ ಕೆರೆಯಲ್ಲಿ ಹುಡುಕಾಟ ನಡೆಸುತ್ತಿದ್ದಾರೆ.

ಮೃತ ಯುವಕ ದೊಡ್ಡಬಳ್ಳಾಪುರ ನಗರದ ಖಾಸಗಿ ಕಾಲೇಜ್ ನಲ್ಲಿ ಅಂತಿಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದ ಎಂದು ಮೂಲಗಳು ತಿಳಿಸಿವೆ.

Aravind, BLN Swamy, Lingapura

ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ (crime news) ಸಂಭವಿಸಿದೆ.

Exit mobile version