ಹರಿತಲೇಖನಿ ದಿನಕ್ಕೊಂದು ಕಥೆ; ನಿದ್ರೆ ಹೇಗೆ ಬರುತ್ತೆ ಗೋತ್ತಾ?

Channel Gowda
Hukukudi trust

ನಮಗೆ ನಿದ್ರೆ ಕಾರಣ ಎಡೆನೋಸಿಸ್‌. ಇದು ಹೆಚ್ಚಾದಷ್ಟು ನಿದ್ರೆ ಹೆಚ್ಚು, ಕಡಿಮೆ ಆದಷ್ಟು ನಿದ್ರೆ ಇಳಿಯುತ್ತದೆ. ರಾತ್ರಿ ಹೊತ್ತು ಇದು ದೇಹದಲ್ಲಿ ತುಂಬಿ ತುಳಕುವುದರಿಂದ ರಾತ್ರಿ ಹತ್ತಾದರೆ ನಿದ್ರೆ ಓಡಿ ಬರುತ್ತದೆ.

hulukudi maharathotsava
Aravind, BLN Swamy, Lingapura

ಆರೋಗ್ಯವಂತ ದೇಹಕ್ಕೆ ದಿನವಿಡೀ ಚಟುವಟಿಕೆ ಹೇಗೆ ಮುಖ್ಯವೋ ಹಾಗೆಯೇ ನೆಮ್ಮದಿಯ ನಿದ್ರೆಯೂ ಮುಖ್ಯ. ಆಹಾರ, ಉಸಿರಾಟದಂತೇ ನಿದ್ರೆ ಕೂಡ ನಮ್ಮ ದಿನನಿತ್ಯದ ಜರೂರತ್ತು. ಪರಿಣಿತರ ಪ್ರಕಾರ ಆರರಿಂದ ಹನ್ನೆರಡು ವರ್ಷಪ್ರಾಯದವರಿಗೆ ಕನಿಷ್ಠ ಒಂಭತ್ತು ಹಾಗೂ ಹದಿಮೂರರಿಂದ ಹದಿನೆಂಟು ವಯಸ್ಸಿನವರಿಗೆ ಎಂಟು ಘಂಟೆ ಪ್ರತಿನಿತ್ಯ ನಿದ್ದೆ ಬೇಕು.

ನಿದ್ರೆಗೆ ಕಾರಣಗಳು

ನಿದ್ರೆ ಬರಲು ಎರಡು ಪ್ರಮುಖ ಕಾರಣಗಳಿವೆ. ಮೊದಲನೆಯದಾಗಿ ನಮ್ಮ ಮೆದುಳಿನಲ್ಲಿ ಎಡೆನೋಸಿನ್‌ ಎಂಬ ಸಂಯುಕ್ತ ವಸ್ತುವಿದೆ. ಇದೇ ನಿದ್ರೆ ನಿಯಂತ್ರಕ.

Hulukudi mahajathre
Aravind, BLN Swamy, Lingapura

ದಿನದಲ್ಲಿ ಪ್ರತಿಘಂಟೆಯೂ ಅದರ ಪ್ರಮಾಣ ಹೆಚ್ಚುತ್ತಾ ಹೋಗಿ ರಾತ್ರಿಯ ವೇಳೆ ಗರಿಷ್ಠ ಮಟ್ಟ ತಲುಪುತ್ತದೆ. ಆಗ ನಿದ್ರೆ ಬರುತ್ತದೆ. ನಿದ್ದೆ ಸಮಯದಲ್ಲಿ ನಮ್ಮ ದೇಹವು ಈ ಎಡೆನೋಸಿನ್‌ಅನ್ನು ಕರಗಿಸುವುದರಿಂದ ಹಗಲಾಗುವಷ್ಟರಲ್ಲಿ ಅದು ಕನಿಷ್ಠ ಮಟ್ಟಕ್ಕೆ ತಲುಪಿ, ಮುಂಜಾಗೆ ನಾವು ಎಚ್ಚರಗೊಂಡು ಹೊಸದಿನಕ್ಕೆ ಅಣಿಯಾಗುತ್ತೇವೆ.

ಎರಡನೇಯದಾಗಿ ನಮ್ಮ ದೇಹದೊಳಗಿರುವ ಜೈವಿಕ ಗಡಿಯಾರ ಹಲವು ಚಟುವಟಿಕೆಗಳ ಮೇಲೆ ನಿಯಂತ್ರಣ ಹೊಂದಿದೆ.

ನಮ್ಮ ಕಣ್ಣುಗಳು ನೋಡುವ‌ ಬೆಳಕಿನ ಪ್ರಮಾಣದ ಆಧಾರದ ಮೇಲೆ ಸಮಯವನ್ನು ನಿರ್ಧರಿಸಿ ಅದಕ್ಕೆ ಅನುಗುಣವಾಗಿ ಮೆದುಳಿನ ಆಜ್ಞೆಯಂತೆ ಹಾರ್ಮೋನುಗಳನ್ನು ಸ್ರವಿಸುವ ವ್ಯವಸ್ಥೆ ದೇಹದಲ್ಲಿ ನಡೆಯುತ್ತಿರುತ್ತದೆ.

ಅಂತೆಯೇ, ರಾತ್ರಿಯ ವೇಳೆ ಅಂದರೆ ಕಡಿಮೆ ಬೆಳಕಿನಲ್ಲಿ ದೇಹವು ಮೆಲಾಟೊನಿನ್‌ ಎಂಬ ಹಾರ್ಮೋನನ್ನು ಸ್ರವಿಸುತ್ತದೆ. ಇದೇ ನಿಮ್ಮನ್ನು ತೂಕಡಿಸುವಂತೆ ಮಾಡಿ ನಿದ್ರೆಗೆ ಅಣಿಗೊಳಿಸುವುದು.

ವಿವಿಧ ಹಂತಗಳು

ನೀವು ಕಂಡ ಕನಸುಗಳು ಮಾರನೇಯ ದಿನ ನೆನಪಾಗುವುದೇ ಇಲ್ಲ. ಏಕೆ ಹೀಗೆ? ಈ ಬಗ್ಗೆ ನೀವೆಂದಾದರು ಯೋಚಿಸಿದ್ದೀರ? ನಮ್ಮ ನಿದ್ರೆಯನ್ನು ನಾಲ್ಕು ಘಟ್ಟಗಳಾಗಿ ವಿಂಗಡಿಸಬಹುದು.

ಮೊದಲಘಟ್ಟದಲ್ಲಿ ಪ್ರಜ್ಞಾವಸ್ಥೆಯಿಂದ ನಿಧಾನವಾಗಿ ನಿದ್ರಾವಸ್ಥೆಗೆ ಜಾರುತ್ತದೆ.

ಎರಡನೆಯ ಘಟ್ಟ ಲಘುನಿದ್ರಾವಸ್ಥೆ. ಈ ಘಟ್ಟದಲ್ಲಿರುವವರ‌ನ್ನು ಎಚ್ಚರಗೊಳಿಸುವುದು ಸುಲಭ.

ಮೂರನೆಯದು ದೀರ್ಘ‌ನಿದ್ರಾವಸ್ಥೆ – ಈ ಘಟ್ಟ ಅತ್ಯಂತ ಉಪಯುಕ್ತವಾಗಿದ್ದು ದೇಹಕ್ಕೆ ಅತ್ಯಗತ್ಯ ವಿಶ್ರಾಂತಿಯನ್ನು ನೀಡುತ್ತದೆ.

ಈ ಮೂರರಿಂದ ಭಿನ್ನವಾಗಿರುವ ನಾಲ್ಕನೆಯ ಘಟ್ಟದಲ್ಲಿ ದೇಹವು ನಿದ್ರಾವಸ್ಥೆಯಲ್ಲಿದ್ದರೂ ಮುಚ್ಚಿದ ಕಣ್ಣುಗುಡ್ಡೆಗಳು ಅತ್ತಿಂದಿತ್ತ ಓಡಾಡುತ್ತಿರುತ್ತವೆ. ಈ ಘಟ್ಟದಲ್ಲೇ ನಾವು ಕನಸು ಕಾಣುವುದು. ಕನಸುಗಳು ನಮ್ಮ ಮೆದುಳಿನ ಮೇಲೆ ಒತ್ತಡ ಕಡಿಮೆ ಮಾಡುವುದಕ್ಕೆ ದೇಹವು ಕಂಡುಕೊಂಡ ನೈಸರ್ಗಿಕ ಉಪಾಯ.

ಜಾಗ ಬದಲಿಸಿದರೆ ನಿದ್ರೆ ಬರದು

ಹೊಸ ಜಾಗದಲ್ಲಿ ಮಲಗಿದಾಗ ನಿದ್ರೆ ಬಾರದಿರುವುದು ಒಂದು ಸಾಮಾನ್ಯ ಅನುಭವ. ನಮ್ಮ ಸುಪ್ತ ಮನಸ್ಸೇ ಇದಕ್ಕೆಲ್ಲ ಕಾರಣ. ನಾವು ಜಾಗ ಬದಲಿಸಿದಾಗ ಹೊಸ ಜಾಗದಲ್ಲಿ ತೊಂದರೆ ಉಂಟಾಗಬಹುದೆಂದು ಊಹಿಸುವುದರಿಂದ, ನಮ್ಮ ಮೆದುಳು ಅದಕ್ಕೆ ಸಜ್ಜಾಗಿ ರಾತ್ರಿ ಅರ್ಧ ಎಚ್ಚರದಿಂದಿರುತ್ತದೆ.

ಕೃಪೆ: ಸುನೀಲ್‌ ಬಾರ್ಕೂರ್‌ (ಸಾಮಾಜಿಕ ಜಾಲತಾಣ)

ರಾಜಕೀಯ

BJP ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಕಣ್ಣು..‌?; ಆರ್ ಅಶೋಕ್ ಹೇಳಿದ್ ಏನು ನೋಡಿ

BJP ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಕಣ್ಣು..‌?; ಆರ್ ಅಶೋಕ್ ಹೇಳಿದ್ ಏನು ನೋಡಿ

ಬಸನಗೌಡ ಪಾಟೀಲ್‌ ಯತ್ನಾಳ್‌ ಅವರ ತಂಡದ ಕುರಿತು ಬಿಜೆಪಿ ಹಿರಿಯ ನಾಯಕರೊಂದಿಗೆ ಚರ್ಚಿಸಿದ್ದೇನೆ. ಪಕ್ಷದಲ್ಲಿ ಎಲ್ಲ ಸಮಸ್ಯೆ ನಿವಾರಣೆಯಾಗಲಿ ಎಂದೇ ನಾನು ಬಯಸುತ್ತೇನೆ. R Ashoka

[ccc_my_favorite_select_button post_id="102295"]
ಇಂದು ಹುಲುಕುಡಿ ಕ್ಷೇತ್ರದಲ್ಲಿ ಬ್ರಹ್ಮ ರಥೋತ್ಸವ.. ವಿಶೇಷ ಬಸ್ ವ್ಯವಸ್ಥೆ

ಇಂದು ಹುಲುಕುಡಿ ಕ್ಷೇತ್ರದಲ್ಲಿ ಬ್ರಹ್ಮ ರಥೋತ್ಸವ.. ವಿಶೇಷ ಬಸ್ ವ್ಯವಸ್ಥೆ

ದಿವ್ಯಸಾನಿಧ್ಯವನ್ನು ರಂಭಾಪುರಿ ಶಾಖಾ ಹಿರೇಮಠದ ಷ.ಬ್ರ.ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ವಹಿಸಲಿದ್ದಾರೆ. Doddaballapura

[ccc_my_favorite_select_button post_id="102267"]
ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಭೇಟಿಯಾದ ನಾ.ರಾ.ಲೋಕೇಶ್

ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಭೇಟಿಯಾದ ನಾ.ರಾ.ಲೋಕೇಶ್

ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು, ಉಕ್ಕು ಖಾತೆ ಸಹಾಯಕ ಸಚಿವ ಭೂಪತಿರಾಜು ಶ್ರೀನಿವಾಸ ವರ್ಮ, ಸಂಸದ ಭರತ್ ಅವರೊಂದಿಗೆ ಉಕ್ಕು ಸಚಿವರನ್ನು ಭೇಟಿಯಾದ ಲೋಕೇಶ್ HD Kumaraswamy

[ccc_my_favorite_select_button post_id="102307"]
los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

ಹಾಲಿವುಡ್ ಹಿಲ್ ಹಾಗೂ ಸ್ಟುಡಿಯೋ ಸಿಟಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ವಿಮಾನ, ಹೆಲಿಕಾಪ್ಟರ್ ಗಳ ಮೂಲಕ ನೀರು ಸಿಂಪಡಿಸಿ ನಂದಿಸಲಾಗಿತ್ತು los Angeles fire

[ccc_my_favorite_select_button post_id="100721"]

ಕ್ರೀಡೆ

ಕ್ರೀಡಾ ಶಾಲೆ/ ವಸತಿ ನಿಲಯ ಪ್ರವೇಶಾತಿಗೆ ಆಯ್ಕೆ ಪ್ರಕ್ರಿಯೆ

ಕ್ರೀಡಾ ಶಾಲೆ/ ವಸತಿ ನಿಲಯ ಪ್ರವೇಶಾತಿಗೆ ಆಯ್ಕೆ ಪ್ರಕ್ರಿಯೆ

ವಿಭಾಗ ಮಟ್ಟಕ್ಕೆ ಆಯ್ಕೆಯಾಗುವ ಕಿರಿಯ ಕ್ರೀಡಾಪಟುಗಳಿಗೆ ವಿಭಾಗ ಮಟ್ಟಕ್ಕೆ ತೆರಳಲು ಇಲಾಖೆಯಿಂದ ಪ್ರಯಾಣಭತ್ಯೆ ನೀಡಲಾಗುವುದು. hostel admission

[ccc_my_favorite_select_button post_id="101814"]

Kho kho world cup ಫೈನಲ್‌ನಲ್ಲಿ ಗೆದ್ದು

[ccc_my_favorite_select_button post_id="101277"]

Khel ratna: ಗುಕೇಶ್ ಸೇರಿ 4 ಕ್ರೀಡಾಪಟುಗಳಿಗೆ

[ccc_my_favorite_select_button post_id="99992"]

Video: ವಿಶ್ವ ಚದುರಂಗ ವೀರನಾದ ಭಾರತದ ಡಿ.ಗುಕೇಶ್..

[ccc_my_favorite_select_button post_id="98503"]
ದೂರಾದ ಪತ್ನಿಯ ನಡು ರಸ್ತೆಯಲ್ಲಿಯೇ ಬರ್ಬರವಾಗಿ ಹತ್ಯೆಗೈದ ಪತಿ..!

ದೂರಾದ ಪತ್ನಿಯ ನಡು ರಸ್ತೆಯಲ್ಲಿಯೇ ಬರ್ಬರವಾಗಿ ಹತ್ಯೆಗೈದ ಪತಿ..!

ಶ್ರೀಗಂಗಾ ಹಾಗೂ ಮೋಹನ್ ರಾಜು ಮದುವೆಯಾಗಿ 7 ವರ್ಷಗಳಾಗಿದ್ದು, 6 ವರ್ಷದ ಮಗನಿದ್ದಾನೆ. Murder

[ccc_my_favorite_select_button post_id="102299"]
Doddaballapura: ಬಸ್ ಅಪಘಾತ News update.. ಚಿಕಿತ್ಸೆ ಫಲಕಾರಿಯಾಗದೆ ಓರ್ವ ಸಾವು

Doddaballapura: ಬಸ್ ಅಪಘಾತ News update.. ಚಿಕಿತ್ಸೆ ಫಲಕಾರಿಯಾಗದೆ ಓರ್ವ ಸಾವು

ಅಪಘಾತ ತಡೆಗೆ ಟೋಲ್ ಸಿಬ್ಬಂದಿಗಳು, ತಾಲೂಕು ಆಡಳಿತ, ಜನಪ್ರತಿನಿದಿಗಳು ಯಾವುದೇ ಕ್ರಮಕೈಗೊಳ್ಳದೆ ಉಳಿದಿದ್ದಾರೆ. ಇದರಿಂದಾಗಿ ಪದೇ ಪದೇ ಸಾವು ನೋವುಗಳು ಸಂಭವಿಸುತ್ತಿವೆ ಎಂದು ಸ್ಥಳೀಯರು ದೂರಿದ್ದಾರೆ. Doddaballapura

[ccc_my_favorite_select_button post_id="102061"]

ಆರೋಗ್ಯ

ಸಿನಿಮಾ

ಅನಂತ್ ನಾಗ್, ಬಾಲಕೃಷ್ಣ ಸೇರಿ 139 ಮಂದಿಗೆ ಪದ್ಮ ಗೌರವ

ಅನಂತ್ ನಾಗ್, ಬಾಲಕೃಷ್ಣ ಸೇರಿ 139 ಮಂದಿಗೆ ಪದ್ಮ ಗೌರವ

ಕನ್ನಡ ಸಿನಿಮಾ ಇಡೀ ದೇಶದ ಚಿತ್ರರಂದ ಮಂದಿ ಗೌರವಿ ಸುವ ಹೆಸರು ಅನಂತ್ ನಾಗ್ ಅವರದು. ಆದರೆ 140ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ, ಅಂಕು‌ರ್ ಸೇರಿದಂತೆ 10ಕ್ಕೂ ಹೆಚ್ಚು ಹಿಂದಿ ಚಿತ್ರಗಳಲ್ಲಿ ನಟಿಸಿ, ರಾಷ್ಟ್ರಪ್ರಶಸ್ತಿಗೂ

[ccc_my_favorite_select_button post_id="101669"]
error: Content is protected !!