Site icon ಹರಿತಲೇಖನಿ

ವಿದ್ಯಾರ್ಥಿಗಳಿಗೆ: ಹರಿತಲೇಖನಿ ಪ್ರಶ್ನೋತ್ತರ / ತಾಲಿಬಾನ್ ವಶವಾದ ದೇಶ ಯಾವುದು.?

01. “ತ್ರಿಪುರಿ ಭಾಷಾ ದಿನ” ವನ್ನು ಯಾವ ದಿನದಂದು ಆಚರಿಸಲಾಗುತ್ತದೆ.?

ಉತ್ತರ: ಬಿ) ಜನವರಿ 19

02. ಅಸೋಮ್ ಮಾಲಾ ಯೋಜನೆಯನ್ನು ಪ್ರಾರಂಭಿಸಿದವರು ಯಾರು.?

ಉತ್ತರ: ಎ) ನರೇಂದ್ರ ಮೋದಿ

03. ಪ್ರಸಿದ್ಧ ಹಿಂದುಸ್ತಾನಿ ಸಂಗೀತ ಗಾಯಕ “ಸವಾಯಿ ಗಂಧರ್ವ” ಅವರು ಯಾವಾಗ ಜನಿಸಿದರು.?

ಉತ್ತರ: ಡಿ) 1886

04. ಭಾರತದ ಮೊದಲ ಗುಡುಗು ಸಹಿತ ಸಂಶೋಧನಾ ಪರೀಕ್ಷಾ ಕೇಂದ್ರವನ್ನು ಎಲ್ಲಿ ಸ್ಥಾಪಿಸಲಾಗಿದೆ.?

ಉತ್ತರ: ಬಿ) ಒಡಿಶಾ 

05. ಯಾವ ರಾಜ್ಯ ಸರ್ಕಾರವು “ಮುಖ್ಯಮಂತ್ರಿಯ ಪ್ರತಿಭಾ ಪರೀಕ್ಷೆಯನ್ನು” ತೆರವುಗೊಳಿಸಿದೆ.?

ಉತ್ತರ: ಡಿ) ದೆಹಲಿ

06. ಟಾಟಾ ಸಮೂಹದ ಸಹಯೋಗದೊಂದಿಗೆ “ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸಿಲ್ಕ್ಸ್”  ಸ್ಥಾಪನೆಯನ್ನು ಯಾವ ರಾಜ್ಯ ಘೋಷಿಸಿದೆ.?

ಉತ್ತರ: ಎ) ಒಡಿಶಾ

07. ಚೀನಾದ ಸಿನೋಬಕ್ ಲಸಿಕೆಯನ್ನು ಯಾವ ದೇಶ ಅನುಮೋದಿಸಿದೆ.?

ಉತ್ತರ: ಬಿ) ಇಂಡೋನೇಷ್ಯಾ

08. ಇತ್ತೀಚಿಗೆ ಯಾವ ರಾಜ್ಯ ಚುನಾವಣೆ ಆಯುಕ್ತರು “ಇ-ವಾಚ್ ಮೊಬೈಲ್ ಅಪ್ಲಿಕೇಶನ್” ಅನ್ನು ಪ್ರಾರಂಭಿಸಿದ್ದಾರೆ.?

ಉತ್ತರ: ಎ) ಆಂಧ್ರಪ್ರದೇಶ

09. ತಾಲಿಬಾನ್ ವಶವಾದ ದೇಶ ಯಾವುದು.?

ಉತ್ತರ: ಸಿ) ಆಫ್ಘಾನಿಸ್ತಾನ

10. ಟೋಕಿಯೋ ಒಲಂಪಿಕ್ಸ್ ಎಲ್ಲಿ ನಡೆಯಿತು.?

ಉತ್ತರ: ಬಿ) ಪ್ಯಾರಿಸ್

ಸಂಗ್ರಹ ವರದಿ: ಮುರುಳಿ ಮೆಳೇಕೋಟೆ, ದೊಡ್ಡಬಳ್ಳಾಪುರ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

Exit mobile version