ವಿದ್ಯಾರ್ಥಿಗಳಿಗೆ: ಹರಿತಲೇಖನಿ ಪ್ರಶ್ನೋತ್ತರ

01. ಕರ್ನಾಟಕ ಪೋಲಿಸ್ ಹುತಾತ್ಮರ ದಿನಾಚರಣೆಯನ್ನು ಯಾವಾಗ ಆಚರಿಸಲಾಗುತ್ತದೆ.?

  • ಎ. ಅಕ್ಟೋಬರ್  21
  • ಬಿ. ಸೆಪ್ಟೆಂಬರ್ 12 
  • ಸಿ. ಅಕ್ಟೋಬರ್ 11
  • ಡಿ. ಆಗಸ್ಟ್ 15 

ಉತ್ತರ: ಎ) ಅಕ್ಟೋಬರ್ 21

02. ತಾಳಿಕೋಟೆ ಯುದ್ಧವು ಯಾವ ವರ್ಷ ನಡೆಯಿತು.?

  • ಎ. ಕ್ರಿ ಶ 1565
  • ಬಿ. ಕ್ರಿ ಶ 1615
  • ಸಿ. ಕ್ರಿ ಶ 1515
  • ಡಿ. ಕ್ರಿ ಶ 1315

ಉತ್ತರ: ಎ) 1565

03. ಕರ್ನಾಟಕದಲ್ಲಿ ಪೋಲಿಸ್ ಧ್ವಜ ದಿನವನ್ನು ಯಾವಾಗ ಆಚರಿಸಲಾಗುತ್ತದೆ.?

  • ಎ. ಏಪ್ರಿಲ್ 21 
  • ಬಿ. ಏಪ್ರಿಲ್ 02
  • ಸಿ. ಜನವರಿ 26 
  • ಡಿ. ಸೆಪ್ಟೆಂಬರ್ 08 

ಉತ್ತರ: ಏಪ್ರಿಲ್ 02

04. “ಇಂದಿರಾ ಪಾಯಿಂಟ್” ಎಲ್ಲಿದೆ.?

  • ಎ. ನಿಕೋಬಾರ್ 
  • ಬಿ. ದೆಹಲಿ 
  • ಸಿ. ಚಿತ್ರದುರ್ಗ 
  • ಡಿ. ಮಂಗಳೂರು 

ಉತ್ತರ: ಎ) ನಿಕೋಬಾರ್ 

05. ಭಾರತೀಯ ಸಂವಿಧಾನದ ಯಾವ ವಿಧಿಯು ಅಸ್ಪೃಶ್ಯತೆಗೆ ಸಂಬಂಧಿಸಿದ್ದಾಗಿದೆ.?

  • ಎ. 17ನೇ ವಿಧಿ 
  • ಬಿ. 15ನೇ ವಿಧಿ 
  • ಸಿ. 21ನೇ ವಿಧಿ 
  • ಡಿ. 211ನೇ ವಿಧಿ 

ಉತ್ತರ: ಎ)17ನೇ ವಿಧಿ 

06. ಭಾರತದ “ಉಕ್ಕಿನ ಮನುಷ್ಯ” ಎಂದು ಯಾರನ್ನು ಕರೆಯುತ್ತಾರೆ.?

  • ಎ. ಸರ್ದಾರ್ ವಲ್ಲಭಭಾಯ್ ಪಟೇಲ್ 
  • ಬಿ. ಬಾಲ ಗಂಗಾಧರ ತಿಲಕ್ 
  • ಸಿ. ಲಾಲ್ ಬಹಾದುರ್ ಶಾಸ್ತ್ರಿ 
  • ಡಿ. ಮಹಾತ್ಮ ಗಾಂಧೀಜಿ 

ಉತ್ತರ: ಎ) ಸರ್ದಾರ್ ವಲ್ಲಭಭಾಯ್ ಪಟೇಲ್ 

07. ಈ ಕೆಳಗಿನ ಯಾವ ಜಿಲ್ಲೆಯಲ್ಲಿ ಅತಿ ದೊಡ್ಡ ಸೌರ ವಿದ್ಯುತ್ ಪಾರ್ಕ್ ಇದೆ.?

  • ಎ. ತುಮಕೂರು 
  • ಬಿ. ಹಾಸನ
  • ಸಿ. ಚಿತ್ರದುರ್ಗ 
  • ಡಿ. ಮಂಗಳೂರು 

ಉತ್ತರ: ಎ) ತುಮಕೂರು 

08. ವಾತಾವರಣದಲ್ಲಿ ಅತ್ಯಂತ ಹೇರಳವಾಗಿ ಇರುವ ಅನಿಲ ಯಾವುದು.?

  • ಎ. ಕಾರ್ಬನ್ ಡೈಆಕ್ಸೈಡ್ 
  • ಬಿ. ಇಂಗಾಲದ ಡೈಆಕ್ಸೈಡ್ 
  • ಸಿ. ಆಮ್ಲಜನಕ
  • ಡಿ. ಸಾರಜನಕ 

ಉತ್ತರ; ಡಿ) ಸಾರಜನಕ 

09. “ಸತ್ಮಾಲ ಬೆಟ್ಟಗಳು” ಯಾವ ರಾಜ್ಯದಲ್ಲಿ ಕಂಡುಬರುತ್ತವೆ.?

  • ಎ. ಗುಜರಾತ್ 
  • ಬಿ. ಮಹಾರಾಷ್ಟ್ರ 
  • ಸಿ. ಅಸ್ಸಾಂ 
  • ಡಿ. ಕೇರಳ

ಉತ್ತರ: ಬಿ) ಮಹಾರಾಷ್ಟ್ರ 

10. ಭಾರತದ ಮೊದಲ “ಗ್ಲೋಬಲ್ ಟೆಲಿಕಾಂ ಸಿಟಿ” ಯಾವುದು.?

  • ಎ. ಪುಣೆ 
  • ಬಿ. ಹೈದ್ರಾಬಾದ್ 
  • ಸಿ. ಬೆಂಗಳೂರು 
  • ಡಿ. ಮುಂಬೈ 

ಉತ್ತರ: ಸಿ) ಬೆಂಗಳೂರು 

ಸಂಗ್ರಹ ವರದಿ: ಮುರುಳಿ ಮೆಳೇಕೋಟೆ, ದೊಡ್ಡಬಳ್ಳಾಪುರ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

ರಾಜಕೀಯ

ಸಾವಿರಾರು ವರ್ಷಗಳಿಂದ ನಂಬಿಕೊಂಡು ಬಂದ ನಂಬಿಕೆಯನ್ನೇ ಸರ್ಕಾರ ಕಿತ್ತುಹಾಕಿದೆ; ಆರ್‌.ಅಶೋಕ ವಾಗ್ದಾಳಿ

ಸಾವಿರಾರು ವರ್ಷಗಳಿಂದ ನಂಬಿಕೊಂಡು ಬಂದ ನಂಬಿಕೆಯನ್ನೇ ಸರ್ಕಾರ ಕಿತ್ತುಹಾಕಿದೆ; ಆರ್‌.ಅಶೋಕ ವಾಗ್ದಾಳಿ

ಜಾತಿ ಗಣತಿ ವರದಿಯ ಮೂಲ ಪ್ರತಿ ಲಭ್ಯವಾಗಿಲ್ಲ. ಈಗ ಇರುವುದು ನಕಲಿ ವರದಿ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ (R Ashoka) ಹೇಳಿದರು. Harithalekhani

[ccc_my_favorite_select_button post_id="105590"]
ಆಲಸ್ಯ.. ನಡಿತೈತಿ ಬಿಡು ಎನ್ನುವ ಮನೋಭಾವನೆಯ ಅಧಿಕಾರಿ, ಸಿಬ್ಬಂದಿಗಳು ಮನೆಗೆ ಹೋಗಿ: ಸಚಿವ ಸಂತೋಷ ಲಾಡ್

ಆಲಸ್ಯ.. ನಡಿತೈತಿ ಬಿಡು ಎನ್ನುವ ಮನೋಭಾವನೆಯ ಅಧಿಕಾರಿ, ಸಿಬ್ಬಂದಿಗಳು ಮನೆಗೆ ಹೋಗಿ: ಸಚಿವ

ಜಿಲ್ಲೆಯ ಅಧಿಕಾರಿ, ನೌಕರರು ಕರ್ತವ್ಯದಲ್ಲಿ ಅಶಿಸ್ತು ತೋರಿದರೆ ಶಿಸ್ತುಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವ ಸಂತೋಷ ಲಾಡ್ (Santosh lad). Harithalekhani

[ccc_my_favorite_select_button post_id="105634"]
ಟೈಟು ಟೈಟು ಫುಲ್ ಟೈಟು.. ಪೊಲೀಸ್ ಪೇದೆಯ ಸ್ಥಿತಿ ನೋಡಿ| Video

ಟೈಟು ಟೈಟು ಫುಲ್ ಟೈಟು.. ಪೊಲೀಸ್ ಪೇದೆಯ ಸ್ಥಿತಿ ನೋಡಿ| Video

ಕರ್ತವ್ಯದಲ್ಲಿದ್ದ ಪೊಲೀಸ್ (Police) ಪೇದೆಯೊಬ್ಬ ಕುಡಿದ ಮತ್ತಿನಲ್ಲಿ ನಡು ರಸ್ತೆಯಲ್ಲಿ ಬಿದ್ದು ಒದ್ದಾಡಿದ ಘಟನೆ ಉತ್ತರ ಪ್ರದೇಶದ (UP) ಬಿಜೋರ್‌ನಲ್ಲಿ ನಡೆದಿದೆ.

[ccc_my_favorite_select_button post_id="105530"]
los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

ಹಾಲಿವುಡ್ ಹಿಲ್ ಹಾಗೂ ಸ್ಟುಡಿಯೋ ಸಿಟಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ವಿಮಾನ, ಹೆಲಿಕಾಪ್ಟರ್ ಗಳ ಮೂಲಕ ನೀರು ಸಿಂಪಡಿಸಿ ನಂದಿಸಲಾಗಿತ್ತು los Angeles fire

[ccc_my_favorite_select_button post_id="100721"]

ಕ್ರೀಡೆ

ಆರ್‌ಸಿಬಿ ತವರಲ್ಲಿಂದು ಪಂಜಾಬ್ ಸವಾಲು..!: ಮಳೆ ಆತಂಕ

ಆರ್‌ಸಿಬಿ ತವರಲ್ಲಿಂದು ಪಂಜಾಬ್ ಸವಾಲು..!: ಮಳೆ ಆತಂಕ

ಬೆಂಗಳೂರು (Harithalekhani): ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶುಕ್ರವಾರ ನಡೆಯುವ ಐಪಿಎಲ್ ಪಂದ್ಯದಲ್ಲಿ ಅತಿಥೇಯ ರಾಯಲ್ ಚಾಲೆಂಜರ್ ಬೆಂಗಳೂರು (RCB) ತಂಡವು ಪಂಜಾಬ್ ಕಿಂಗ್ ತಂಡವನ್ನು ಎದುರಿಸಲಿದೆ. ತಾನು ಆಡಿದ ಒಟ್ಟು 6 ಪಂದ್ಯಗಳ ಪೈಕಿ ಆರ್‌ಸಿಬಿ

[ccc_my_favorite_select_button post_id="105462"]
ದೊಡ್ಡಬಳ್ಳಾಪುರ: ವಿಷ ಸೇವಿಸಿ ಗೃಹಿಣಿ ಆತ್ಮಹತ್ಯೆ..!

ದೊಡ್ಡಬಳ್ಳಾಪುರ: ವಿಷ ಸೇವಿಸಿ ಗೃಹಿಣಿ ಆತ್ಮಹತ್ಯೆ..!

50 ವರ್ಷದ ಗೃಹಿಣಿಯೋರ್ವರು ವಿಷ ಸೇವಿಸಿ ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ತಾಲೂಕಿನ ಮಜರಾಹೊಸಹಳ್ಳಿಯಲ್ಲಿ ನಡೆದಿದೆ.

[ccc_my_favorite_select_button post_id="105638"]
ದೇವನಹಳ್ಳಿ ಏರ್ಪೋರ್ಟ್ನಲ್ಲಿ ಸರಣಿ ಅಪಘಾತ.. ವಿಮಾನಕ್ಕೆ ಟಿಟಿ ಡಿಕ್ಕಿ…!

ದೇವನಹಳ್ಳಿ ಏರ್ಪೋರ್ಟ್ನಲ್ಲಿ ಸರಣಿ ಅಪಘಾತ.. ವಿಮಾನಕ್ಕೆ ಟಿಟಿ ಡಿಕ್ಕಿ…!

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Airport) ಸಂಭವಿಸಿದ ಸರಣಿ ಅಪಘಾತಗಳು ಆತಂಕಕ್ಕೆ ಕಾರಣವಾಗಿದೆ. harithalekhani

[ccc_my_favorite_select_button post_id="105576"]

ಆರೋಗ್ಯ

ಸಿನಿಮಾ

ಕಲಾವಿದರು ಮಾಸಾಶನ ಪಡೆಯಲು ಜೀವಿತಾವಧಿ ಪ್ರಮಾಣ ಪತ್ರ ಸಲ್ಲಿಸಿ

ಕಲಾವಿದರು ಮಾಸಾಶನ ಪಡೆಯಲು ಜೀವಿತಾವಧಿ ಪ್ರಮಾಣ ಪತ್ರ ಸಲ್ಲಿಸಿ

ನಿಗದಿತ ಅರ್ಜಿ ನಮೂನೆಯನ್ನು ಸಹಾಯಕ ನಿರ್ದೇಶಕರ ಕಛೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಿಲ್ಲಾಡಳಿತ ಭವನ, ಕೊಠಡಿ ಸಂಖ್ಯೆ:118 Affidavit

[ccc_my_favorite_select_button post_id="104955"]
error: Content is protected !!