ವಿದ್ಯಾರ್ಥಿಗಳಿಗೆ: ಹರಿತಲೇಖನಿ ಪ್ರಶ್ನೋತ್ತರ

01. ಕರ್ನಾಟಕದಲ್ಲಿ ಅರಮನೆ ಸತ್ಯಾಗ್ರಹವು ಯಾರ ನಾಯಕತ್ವದಲ್ಲಿ ನಡೆಯಿತು.?

  • ಎ. ಎಸ್ ನಿಜಲಿಂಗಪ್ಪ 
  • ಬಿ. ಕೆ ಸಿ ರೆಡ್ಡಿ 
  • ಸಿ. ಕೆಂಗಲ್ ಹನುಮಂತಯ್ಯ 
  • ಡಿ. ಮಹಾತ್ಮ ಗಾಂಧೀಜಿ 

ಉತ್ತರ: ಬಿ) ಕೆ ಸಿ ರೆಡ್ಡಿ 

02. ಗುಪ್ತರ  ಅವಧಿಯಲ್ಲಿ ಭಾರತ ಗರಿಷ್ಠ ವ್ಯಾಪಾರವನ್ನು ಹೊಂದಿದ್ದ ಸ್ಥಳ ಯಾವುದು.?

  • ಎ. ಚೀನ
  • ಬಿ. ಆಗ್ನೇಯ ಏಷ್ಯಾ 
  • ಸಿ. ಮಧ್ಯ ಏಷ್ಯಾ 
  • ಡಿ. ಬಾಂಗ್ಲಾದೇಶ 

ಉತ್ತರ: ಎ) ಚೀನ 

03. ಯಾವ ಮುಖ್ಯಮಂತ್ರಿ ಅವಧಿಯಲ್ಲಿ ಮೈಸೂರು ರಾಜ್ಯವು ಕರ್ನಾಟಕವೆಂದು ಮರು ನಾಮಕರಣ ಮಾಡಲಾಯಿತು.?

  • ಎ. ಡಿ ದೇವರಾಜ ಅರಸು 
  • ಬಿ. ಎಸ್ ನಿಜಲಿಂಗಪ್ಪ 
  • ಸಿ. ಬಿ ಎಸ್ ಯಡಿಯೂರಪ್ಪ 
  • ಡಿ. ಕೆ ಸಿ ರೆಡ್ಡಿ 

ಉತ್ತರ: ಎ) ಡಿ ದೇವರಾಜ ಅರಸು 

04. ಕರ್ನಾಟಕದಲ್ಲಿ ಭಾರತ ಸೇವಾದಳ ವನ್ನು ಸ್ಥಾಪಿಸಿದವರು ಯಾರು.?

  • ಎ. ಸಿ ಎನ್ ರಾವ್ 
  • ಬಿ. ಗಂಗಾಧರ್ ರಾವ್ ದೇಶಪಾಂಡೆ 
  • ಸಿ. ಎನ್ ಎಸ್ ಹರ್ಡೇಕರ್ 
  • ಡಿ. ಕೌಜಲಗಿ 

ಉತ್ತರ: ಸಿ) ಎನ್ ಎಸ್ ಹರ್ಡೇಕರ್ 

05. ಈ ಕೆಳಗಿನವರುಗಳಲ್ಲಿ ಯಾವ ಸಂತತಿ “ಶಾಲಿವಾಹನ ಶಕೆ” ಯನ್ನು ಆರಂಭಿಸಿತು.?

  • ಎ. ರಾಷ್ಟ್ರಕೂಟರು
  • ಬಿ. ಚೋಳರು 
  • ಸಿ. ಗಂಗರು 
  • ಡಿ. ಶಾತವಾಹನರು

ಉತ್ತರ: ಡಿ) ಶಾತವಾಹನರು 

06. ಕರ್ನಾಟಕದಲ್ಲಿ “ಕಮಲ ಮಹಲ್” ಅನ್ನು ನಿರ್ಮಿಸಿದ ರಾಜವಂಶಸ್ಥರು ಯಾರು.?

  • ಎ. ವಿಜಯನಗರ ಸಾಮ್ರಾಜ್ಯ 
  • ಬಿ. ಬಿಜಾಪುರ ಸುಲ್ತಾನರು
  • ಸಿ. ಮೈಸೂರಿನ ಒಡೆಯರು 
  • ಡಿ. ಗೋಲ್ಕಂಡದ ಸುಲ್ತಾನರು 

ಉತ್ತರ: ಎ) ವಿಜಯನಗರ ಸಾಮ್ರಾಜ್ಯ 

07. ” ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು” ಕವನವನ್ನು ಬರೆದವರು.?

  • ಎ. ಕುವೆಂಪು 
  • ಬಿ. ಹುಯಿಲಗೋಳ ನಾರಾಯಣರಾವ್ 
  • ಸಿ. ಆಲೂರು ವೆಂಕಟರಾಯರು 
  • ಡಿ. ಜಿ ಎಸ್ ಶಿವರುದ್ರಪ್ಪ 

ಉತ್ತರ: ಬಿ) ಹುಯಿಲಗೋಳ ನಾರಾಯಣರಾವ್ 

08. ಹರಿಜನ ಗಿರಿಜನ ರಾಷ್ಟ್ರೀಯ ಆಯೋಗಕ್ಕೆ ಸದಸ್ಯರನ್ನು ನೇಮಕ ಮಾಡುವವರು ಯಾರು.?

  • ಎ. ಪ್ರಧಾನ ಮಂತ್ರಿ 
  • ಬಿ. ರಾಷ್ಟ್ರಪತಿ 
  • ಸಿ. ಸಭಾಪತಿ 
  • ಡಿ. ಮಂತ್ರಿ ಮಂಡಲ 

ಉತ್ತರ: ಬಿ) ರಾಷ್ಟ್ರಪತಿ 

09. ಭಾರತದ ಸಂವಿಧಾನದ ಒಕ್ಕೂಟದ ವ್ಯವಸ್ಥೆಗೆ ಯಾವ ರಾಷ್ಟ್ರದ ಸಂವಿಧಾನ ಮಾರ್ಗದರ್ಶಿ.?

  • ಎ. ಜರ್ಮನಿ 
  • ಬಿ. ಇಟಲಿ 
  • ಸಿ. ಕೆನಡಾ 
  • ಡಿ. ಆಸ್ಟ್ರೇಲಿಯಾ 

ಉತ್ತರ: ಸಿ) ಕೆನಡಾ 

10. ‘ ಭಾರತದ ಸಮಾಜವು ಒಂದು ‘ .?

  1. ಎ. ಶ್ರೇಣೀಕೃತ ಸಮಾಜ
  2. ಬಿ. ಮುಕ್ತ ಸಮಾಜ 
  3. ಸಿ. ಅವಲಂಬಿತ ಸಮಾಜ
  4. ಡಿ. ಸಂಘರ್ಷ ಸಮಾಜ

ಉತ್ತರ: ಎ) ಶ್ರೇಣೀಕೃತ ಸಮಾಜ 

ಸಂಗ್ರಹ ವರದಿ: ಮುರುಳಿ ಮೆಳೇಕೋಟೆ, ದೊಡ್ಡಬಳ್ಳಾಪುರ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

ರಾಜಕೀಯ

ಬಮೂಲ್ ಚುನಾವಣೆ: ಜೆಡಿಎಸ್ ಆಕ್ಟೀವ್.. ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಅಭ್ಯರ್ಥಿ ಆಯ್ಕೆ

ಬಮೂಲ್ ಚುನಾವಣೆ: ಜೆಡಿಎಸ್ ಆಕ್ಟೀವ್.. ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಅಭ್ಯರ್ಥಿ ಆಯ್ಕೆ

ಬೆಂಗಳೂರು ಹಾಲು ಒಕ್ಕೂಟದ (ಬಮೂಲ್) ನಿರ್ದೇಶಕರ ಅಭ್ಯರ್ಥಿ ಆಯ್ಕೆಯ ಸಂಬಂಧಿಸಿದ ಪೂರ್ವಭಾವಿ ಸಭೆಯಲ್ಲಿ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಪಾಲ್ಗೊಂಡರು.

[ccc_my_favorite_select_button post_id="105797"]
ಕಾಂಗ್ರೆಸ್ ಸರ್ಕಾರದ 2 ವರ್ಷಗಳ ಸಾಧನೆ: ಏ. 27 ಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸಿಎಂ, ಡಿಸಿಎಂ ಆಗಮನ

ಕಾಂಗ್ರೆಸ್ ಸರ್ಕಾರದ 2 ವರ್ಷಗಳ ಸಾಧನೆ: ಏ. 27 ಕ್ಕೆ ಬೆಂಗಳೂರು ಗ್ರಾಮಾಂತರ

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕಿನ ಕುಂದಾಣ ಹೋಬಳಿಯ ಭೈರದೇನಹಳ್ಳಿ ಕೈಗಾರಿಕಾಭಿವೃದ್ಧಿ ಪ್ರದೇಶದಲ್ಲಿ ಸರ್ಕಾರದ ಎರಡು ವರ್ಷದ ಸಾಧನೆ ಸಮಾವೇಶ

[ccc_my_favorite_select_button post_id="105775"]
ಇಸ್ರೋದ ಮಾಜಿ ಅಧ್ಯಕ್ಷ ಡಾ.ಕೆ.ಕಸ್ತೂರಿ ರಂಗನ್ ಇನ್ನಿಲ್ಲ..!

ಇಸ್ರೋದ ಮಾಜಿ ಅಧ್ಯಕ್ಷ ಡಾ.ಕೆ.ಕಸ್ತೂರಿ ರಂಗನ್ ಇನ್ನಿಲ್ಲ..!

ಇಸ್ರೋ ಮಾಜಿ ಅಧ್ಯಕ್ಷರಾಗಿದ್ದ ಡಾ.ಕೆ.ಕಸ್ತೂರಿ ರಂಗನ್ (Dr.K.Kasturirangan) ಅವರು ಶುಕ್ರವಾರ ನಿಧನರಾಗಿದ್ದಾರೆ.

[ccc_my_favorite_select_button post_id="105768"]
los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

ಹಾಲಿವುಡ್ ಹಿಲ್ ಹಾಗೂ ಸ್ಟುಡಿಯೋ ಸಿಟಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ವಿಮಾನ, ಹೆಲಿಕಾಪ್ಟರ್ ಗಳ ಮೂಲಕ ನೀರು ಸಿಂಪಡಿಸಿ ನಂದಿಸಲಾಗಿತ್ತು los Angeles fire

[ccc_my_favorite_select_button post_id="100721"]

ಕ್ರೀಡೆ

RCB ಗೆಲುವು: ನಮ್ ಹುಡುಗ್ರು ‘ಚಿನ್ನ’ ಸ್ವಾಮಿ ಎಂದ ಡಿಕೆ ಶಿವಕುಮಾರ್

RCB ಗೆಲುವು: ನಮ್ ಹುಡುಗ್ರು ‘ಚಿನ್ನ’ ಸ್ವಾಮಿ ಎಂದ ಡಿಕೆ ಶಿವಕುಮಾರ್

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) 2025ರ ಐಪಿಎಲ್ ಪಂದ್ಯದಲ್ಲಿ ಕೊನೆಗೂ ತವರು ನೆಲದಲ್ಲಿ ಉಸಿರು ಗಟ್ಟಿಸಿ, ಅಂತಿಮವಾಗಿ ಗೆದ್ದು ಅಭಿಮಾನಿಗಳ ಸಂಭ್ರಮ ಹೆಚ್ಚಿಸಿದೆ.

[ccc_my_favorite_select_button post_id="105755"]
ಕೆರೆಯಲ್ಲಿ ಈಜು ಕಲಿಸಲು ಹೋಗಿ ತಂದೆ ಮಗಳ ದಾರುಣ ಸಾವು..!

ಕೆರೆಯಲ್ಲಿ ಈಜು ಕಲಿಸಲು ಹೋಗಿ ತಂದೆ ಮಗಳ ದಾರುಣ ಸಾವು..!

ಮಗಳು ಧನುಶ್ರೀಗೆ ಈಜು ಕಲಿಸಲು ಹೋಗಿದ್ದ ತಂದೆ ಕೆರೆಯಲ್ಲಿ ಮುಳುಗಿ ಮಗಳೊಡನೆ ಸಾವನ್ನಪ್ಪಿರುವ ಘಟನೆ ಶಿಡ್ಲಘಟ್ಟ ತಾಲೂಕಿನ ಶೆಟ್ಟಿಹಳ್ಳಿ ಗ್ರಾಮದಲ್ಲಿ swimming

[ccc_my_favorite_select_button post_id="105788"]
ದೇವನಹಳ್ಳಿ ಏರ್ಪೋರ್ಟ್ನಲ್ಲಿ ಸರಣಿ ಅಪಘಾತ.. ವಿಮಾನಕ್ಕೆ ಟಿಟಿ ಡಿಕ್ಕಿ…!

ದೇವನಹಳ್ಳಿ ಏರ್ಪೋರ್ಟ್ನಲ್ಲಿ ಸರಣಿ ಅಪಘಾತ.. ವಿಮಾನಕ್ಕೆ ಟಿಟಿ ಡಿಕ್ಕಿ…!

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Airport) ಸಂಭವಿಸಿದ ಸರಣಿ ಅಪಘಾತಗಳು ಆತಂಕಕ್ಕೆ ಕಾರಣವಾಗಿದೆ. harithalekhani

[ccc_my_favorite_select_button post_id="105576"]

ಆರೋಗ್ಯ

ಸಿನಿಮಾ

ಕಲಾವಿದರು ಮಾಸಾಶನ ಪಡೆಯಲು ಜೀವಿತಾವಧಿ ಪ್ರಮಾಣ ಪತ್ರ ಸಲ್ಲಿಸಿ

ಕಲಾವಿದರು ಮಾಸಾಶನ ಪಡೆಯಲು ಜೀವಿತಾವಧಿ ಪ್ರಮಾಣ ಪತ್ರ ಸಲ್ಲಿಸಿ

ನಿಗದಿತ ಅರ್ಜಿ ನಮೂನೆಯನ್ನು ಸಹಾಯಕ ನಿರ್ದೇಶಕರ ಕಛೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಿಲ್ಲಾಡಳಿತ ಭವನ, ಕೊಠಡಿ ಸಂಖ್ಯೆ:118 Affidavit

[ccc_my_favorite_select_button post_id="104955"]
error: Content is protected !!