ವಿದ್ಯಾರ್ಥಿಗಳಿಗೆ: ಹರಿತಲೇಖನಿ ಪ್ರಶ್ನೋತ್ತರ

01.ಹರಪ್ಪಾ ನಾಗರೀಕತೆಯ ಪ್ರಮುಖ ನಿವೇಶನಗಳಲ್ಲೋಂದಾದ  ‘ ಲೋಥಾಲ್ ನನ್ನು ‘ ಉತ್ಖನನ ಮಾಡಿದವರು ಯಾರು.?

  • ಎ. ಎಸ್ ಆರ್ ರಾವ್ 
  • ಬಿ. ಸರ್ ಜಾನ್ ಮಾರ್ಷಲ್ 
  • ಸಿ. ಆರ್ ಡಿ ಬರ್ಮನ್ 
  • ಡಿ. ಆರ್ ಡಿ ಬ್ಯಾನರ್ಜಿ 

ಉತ್ತರ: ಎ) ಎಸ್ ಆರ್ ರಾವ್ 

02. ಈ  ಕೆಳಗಿನವುಗಳಲ್ಲಿ ಯಾವುದು ಸಿಂಧೂ ನಾಗರಿಕತೆಯ ಅತ್ಯಂತ ದೊಡ್ಡ ನಗರವಾಗಿತ್ತು.?

  • ಎ. ಮೆಹೆಂಜೋದಾರೋ 
  • ಬಿ. ಹರಪ್ಪ
  • ಸಿ. ದೋಲವೀರ 
  • ಡಿ. ಲೋಥಾಲ್ 

ಉತ್ತರ: ಎ) ಮೆಹೆಂಜೋದಾರೋ 

03. ವಾಯುಮಂಡಲದ ಕೆಳಗಿನ ಯಾವ ಪದರವು ವಿಮಾನಗಳನ್ನು ಹಾರಲು ಹೆಚ್ಚು ಸೂಕ್ತ ವಾಗಿದೆ.?

  • ಎ. ಥರ್ಮ್ರೋಸ್ಫೀಯರ್ 
  • ಬಿ. ಟ್ರಾಟೋಸ್ಫಿಯರ್ 
  • ಸಿ. ಮೆಸೋಸ್ಫಿಯರ್ 
  • ಡಿ. ಸ್ಟ್ರ್ಯಟೋಸ್ಫಿಯರ್  

ಉತ್ತರ: ಡಿ) ಸ್ಟ್ರ್ಯಟೋಸ್ಫಿಯರ್ 

04. ಮಾನವನ ದೇಹದಲ್ಲಿನ ದೊಡ್ಡ ಮೂಳೆ ಯಾವುದು.?

  • ಎ. ಫಿಮರ್
  • ಬಿ. ರೇಡಿಯಸ್ 
  • ಸಿ. ಟೀಬಿಯಾ
  • ಡಿ. ಹ್ಯೂಮರಸ್ 

ಉತ್ತರ: ಎ) ಫಿಮರ್ 

05. ಏಕೀಕರಣ ಸಾಹಿತ್ಯದಲ್ಲಿ ಒಂದಾದ  ” ಕರ್ನಾಟಕದ ವೀರ ಕ್ಷತ್ರಿಯ ” ಕೃತಿಯ ಸಾಹಿತಿ ಯಾರು.?

  • ಎ. ಕರ್ಣ 
  • ಬಿ. ಆಲೂರು ವೆಂಕಟರಾಯರು 
  • ಸಿ. ಸಂ ಕಾ ಜೋಶಿ 
  • ಡಿ. ಶ್ರೀ ವಿಜಯ

ಉತ್ತರ: ಸಿ) ಸಂ ಕಾ ಜೋಶಿ

  • 06. ಸಂವಿಧಾನದ ಯಾವ ವಿಧಿಯ ಅಡಿಯಲ್ಲಿ ರಾಷ್ಟ್ರಪತಿಗಳು ಕ್ಷಮಾದಾನ ಅಧಿಕಾರ ಹೊಂದಿದ್ದಾರೆ.?
  • ಎ. 71ನೇ ವಿಧಿ 
  • ಬಿ. 72ನೇ ವಿಧಿ 
  • ಸಿ. 73ನೇ ವಿಧಿ
  • ಡಿ. 74ನೇ ವಿಧಿ

ಉತ್ತರ: ಬಿ) 72ನೇ ವಿಧಿ 

  • 07. ಭಾರತದ ಎರಡನೇ ಪಂಚವಾರ್ಷಿಕ ಯೋಜನೆಯನ್ನು ಈ ಕೆಳಗಿನ ಯಾವ ಯೋಜನೆ ಎಂದು ಕರೆಯುತ್ತಾರೆ.?
  • ಎ. ಕೃಷಿ ಯೋಜನೆ 
  • ಬಿ. ಕೈಗಾರಿಕಾ ಯೋಜನೆ 
  • ಸಿ. ಬಂಡವಾಳ ಹೂಡಿಕೆ ಯೋಜನೆ 
  • ಡಿ. ಆಹಾರ ಪದಾರ್ಥಗಳ ಯೋಜನೆ 

ಉತ್ತರ: ಬಿ) ಕೈಗಾರಿಕಾ ಯೋಜನೆ 

08. ” ದತ್ತು ಮಕ್ಕಳಿಗೆ ಹಕ್ಕಿಲ್ಲ ” ಎಂಬ ಬ್ರಿಟಿಷರ ನೀತಿ ವಿರುದ್ಧ ಸಮರ ಸಾರಿದ ವೀರ ಮಹಿಳೆ ಯಾರು.?

  • ಎ. ಝಾನ್ಸಿ ರಾಣಿ ಲಕ್ಷ್ಮೀಬಾಯಿ 
  • ಬಿ. ರಾಣಿ ಅಬ್ಬಕ್ಕ 
  • ಸಿ. ಕಿತ್ತೂರು ರಾಣಿ ಚೆನ್ನಮ್ಮ 
  • ಡಿ. ಅಕ್ಕಮಹಾದೇವಿ 

ಉತ್ತರ: ಸಿ) ಕಿತ್ತೂರು ರಾಣಿ ಚೆನ್ನಮ್ಮ 

09. ಕರ್ನಾಟಕ ಏಕೀಕರಣಗೊಂಡಿದ್ದು ಯಾವಾಗ.?

  • ಎ. 1951
  • ಬಿ. 1955
  • ಸಿ. 1956
  • ಡಿ. 1952

ಉತ್ತರ: ಸಿ) 1956 

10. ‘ ಕರ್ನಾಟಕ ವಿದ್ಯಾವರ್ಧಕ ಸಂಘ ‘ ಸಂಸ್ಥಾಪಕರು ಯಾರು.?

  • ಎ. ಆರ್ ವಿ ದೇಶಪಾಂಡೆ 
  • ಬಿ. ಗೋಪಾಲ ಕೃಷ್ಣ ಗೋಖಲೆ 
  • ಸಿ. ಆರ್ ಹೆಚ್ ದೇಶಪಾಂಡೆ 
  • ಡಿ. ಮಹಾತ್ಮ ಗಾಂಧೀಜಿ 

ಉತ್ತರ: ಸಿ) ಆರ್ ಹೆಚ್ ದೇಶಪಾಂಡೆ 

ಸಂಗ್ರಹ ವರದಿ: ಮುರುಳಿ ಮೆಳೇಕೋಟೆ, ದೊಡ್ಡಬಳ್ಳಾಪುರ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

ರಾಜಕೀಯ

ಸಾವಿರಾರು ವರ್ಷಗಳಿಂದ ನಂಬಿಕೊಂಡು ಬಂದ ನಂಬಿಕೆಯನ್ನೇ ಸರ್ಕಾರ ಕಿತ್ತುಹಾಕಿದೆ; ಆರ್‌.ಅಶೋಕ ವಾಗ್ದಾಳಿ

ಸಾವಿರಾರು ವರ್ಷಗಳಿಂದ ನಂಬಿಕೊಂಡು ಬಂದ ನಂಬಿಕೆಯನ್ನೇ ಸರ್ಕಾರ ಕಿತ್ತುಹಾಕಿದೆ; ಆರ್‌.ಅಶೋಕ ವಾಗ್ದಾಳಿ

ಜಾತಿ ಗಣತಿ ವರದಿಯ ಮೂಲ ಪ್ರತಿ ಲಭ್ಯವಾಗಿಲ್ಲ. ಈಗ ಇರುವುದು ನಕಲಿ ವರದಿ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ (R Ashoka) ಹೇಳಿದರು. Harithalekhani

[ccc_my_favorite_select_button post_id="105590"]
ಏ.28 ಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸಿಎಂ ಸಿದ್ದರಾಮಯ್ಯ ಭೇಟಿ

ಏ.28 ಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸಿಎಂ ಸಿದ್ದರಾಮಯ್ಯ ಭೇಟಿ

ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ, ಸೌಲಭ್ಯ ವಿತರಣೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ Cmsiddaramaiah

[ccc_my_favorite_select_button post_id="105544"]
ಟೈಟು ಟೈಟು ಫುಲ್ ಟೈಟು.. ಪೊಲೀಸ್ ಪೇದೆಯ ಸ್ಥಿತಿ ನೋಡಿ| Video

ಟೈಟು ಟೈಟು ಫುಲ್ ಟೈಟು.. ಪೊಲೀಸ್ ಪೇದೆಯ ಸ್ಥಿತಿ ನೋಡಿ| Video

ಕರ್ತವ್ಯದಲ್ಲಿದ್ದ ಪೊಲೀಸ್ (Police) ಪೇದೆಯೊಬ್ಬ ಕುಡಿದ ಮತ್ತಿನಲ್ಲಿ ನಡು ರಸ್ತೆಯಲ್ಲಿ ಬಿದ್ದು ಒದ್ದಾಡಿದ ಘಟನೆ ಉತ್ತರ ಪ್ರದೇಶದ (UP) ಬಿಜೋರ್‌ನಲ್ಲಿ ನಡೆದಿದೆ.

[ccc_my_favorite_select_button post_id="105530"]
los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

ಹಾಲಿವುಡ್ ಹಿಲ್ ಹಾಗೂ ಸ್ಟುಡಿಯೋ ಸಿಟಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ವಿಮಾನ, ಹೆಲಿಕಾಪ್ಟರ್ ಗಳ ಮೂಲಕ ನೀರು ಸಿಂಪಡಿಸಿ ನಂದಿಸಲಾಗಿತ್ತು los Angeles fire

[ccc_my_favorite_select_button post_id="100721"]

ಕ್ರೀಡೆ

ಆರ್‌ಸಿಬಿ ತವರಲ್ಲಿಂದು ಪಂಜಾಬ್ ಸವಾಲು..!: ಮಳೆ ಆತಂಕ

ಆರ್‌ಸಿಬಿ ತವರಲ್ಲಿಂದು ಪಂಜಾಬ್ ಸವಾಲು..!: ಮಳೆ ಆತಂಕ

ಬೆಂಗಳೂರು (Harithalekhani): ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶುಕ್ರವಾರ ನಡೆಯುವ ಐಪಿಎಲ್ ಪಂದ್ಯದಲ್ಲಿ ಅತಿಥೇಯ ರಾಯಲ್ ಚಾಲೆಂಜರ್ ಬೆಂಗಳೂರು (RCB) ತಂಡವು ಪಂಜಾಬ್ ಕಿಂಗ್ ತಂಡವನ್ನು ಎದುರಿಸಲಿದೆ. ತಾನು ಆಡಿದ ಒಟ್ಟು 6 ಪಂದ್ಯಗಳ ಪೈಕಿ ಆರ್‌ಸಿಬಿ

[ccc_my_favorite_select_button post_id="105462"]
ಆಘಾತಕಾರಿ ಘಟನೆ: ನಿವೃತ್ತ ಡಿಜಿ-ಐಜಿಪಿ ಓಂ ಪ್ರಕಾಶ್ ಕಗ್ಗೊಲೆ..!

ಆಘಾತಕಾರಿ ಘಟನೆ: ನಿವೃತ್ತ ಡಿಜಿ-ಐಜಿಪಿ ಓಂ ಪ್ರಕಾಶ್ ಕಗ್ಗೊಲೆ..!

ನಿವೃತ್ತ ಡಿಜಿ-ಐಜಿಪಿ ಓಂ ಪ್ರಕಾಶ್ ಅವರನ್ನು ಅವರ ಮನೆಯಲ್ಲೇ ಕೊಲೆ (Murder) ಮಾಡಿರುವ ಆಘಾತಕಾರಿ ಘಟನೆ ಹೆಚ್‌ಎಸ್‌ ಆ‌ರ್ ಲೇಔಟ್‌ನಲ್ಲಿ ಇಂದು. harithalekhani

[ccc_my_favorite_select_button post_id="105594"]
ದೇವನಹಳ್ಳಿ ಏರ್ಪೋರ್ಟ್ನಲ್ಲಿ ಸರಣಿ ಅಪಘಾತ.. ವಿಮಾನಕ್ಕೆ ಟಿಟಿ ಡಿಕ್ಕಿ…!

ದೇವನಹಳ್ಳಿ ಏರ್ಪೋರ್ಟ್ನಲ್ಲಿ ಸರಣಿ ಅಪಘಾತ.. ವಿಮಾನಕ್ಕೆ ಟಿಟಿ ಡಿಕ್ಕಿ…!

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Airport) ಸಂಭವಿಸಿದ ಸರಣಿ ಅಪಘಾತಗಳು ಆತಂಕಕ್ಕೆ ಕಾರಣವಾಗಿದೆ. harithalekhani

[ccc_my_favorite_select_button post_id="105576"]

ಆರೋಗ್ಯ

ಸಿನಿಮಾ

ಕಲಾವಿದರು ಮಾಸಾಶನ ಪಡೆಯಲು ಜೀವಿತಾವಧಿ ಪ್ರಮಾಣ ಪತ್ರ ಸಲ್ಲಿಸಿ

ಕಲಾವಿದರು ಮಾಸಾಶನ ಪಡೆಯಲು ಜೀವಿತಾವಧಿ ಪ್ರಮಾಣ ಪತ್ರ ಸಲ್ಲಿಸಿ

ನಿಗದಿತ ಅರ್ಜಿ ನಮೂನೆಯನ್ನು ಸಹಾಯಕ ನಿರ್ದೇಶಕರ ಕಛೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಿಲ್ಲಾಡಳಿತ ಭವನ, ಕೊಠಡಿ ಸಂಖ್ಯೆ:118 Affidavit

[ccc_my_favorite_select_button post_id="104955"]
error: Content is protected !!