ಬೆಂಗಳೂರು, (ಜೂ.09): ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಸಚಿವರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಲಾಗಿದ್ದು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬೆಂಗಳೂರು ನಗರದ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ.
ಯಾವ ಜಿಲ್ಲೆ ಉಸ್ತುವಾರಿ ಯಾರಿಗೆ? ಇಲ್ಲಿದೆ ಪಟ್ಟಿ.
ಬೆಂಗಳೂರು ಗ್ರಾಮಾಂತರ: ಕೆ.ಹೆಚ್.ಮುನಿಯಪ್ಪ,
ತುಮಕೂರು: ಡಾ.ಜಿ.ಪರಮೇಶ್ವರ,
ಗದಗ: ಎಚ್.ಕೆ.ಪಾಟೀಲ್,
ರಾಮನಗರ: ರಾಮಲಿಂಗಾರೆಡ್ಡಿ,
ಚಿಕ್ಕಮಗಳೂರು: ಕೆ.ಜೆ.ಜಾರ್ಜ್,
ವಿಜಯಪುರ: ಎಂ.ಬಿ.ಪಾಟೀಲ,
ದಕ್ಷಿಣ ಕನ್ನಡ: ದಿನೇಶ್ ಗುಂಡೂರಾವ್,
ಮೈಸೂರು: ಹೆಚ್.ಸಿ.ಮಹಾದೇವಪ್ಪ,
ಬೆಳಗಾವಿ: ಸತೀಶ್ ಜಾರಕಿಹೊಳಿ,
ಕಲಬುರಗಿ: ಪ್ರಿಯಾಂಕ್ ಖರ್ಗೆ,
ಹಾವೇರಿ: ಶಿವಾನಂದ ಪಾಟೀಲ,
ವಿಜಯನಗರ: ಬಿ.ಜಡ್.ಜಮೀರ್ ಅಹ್ಮದ್ ಖಾನ್,
ಯಾದಗಿರಿ: ಶರಣ ಬಸಪ್ಪ ದರ್ಶನಾಪುರ್,
ಬೀದರ್: ಈಶ್ವರ್ ಬಿ.ಖಂಡ್ರೆ,
ಮಂಡ್ಯ: ಎನ್.ಚಲುಚರಾಯಸ್ವಾಮಿ,
ದಾವಣಗೆರೆ: ಎಸ್.ಎಸ್.ಮಲ್ಲಿಕಾರ್ಜುನ,
ಧಾರವಾಡ: ಸಂತೋಷ್ ಎಸ್.ಲಾಡ್,
ರಾಯಚೂರು: ಡಾ.ಶರಣ ಪ್ರಕಾಶ್ ಪಾಟೀಲ್,
ಬಾಗಲಕೋಟೆ: ಆರ್.ಬಿ.ತಿಮ್ಮಾಪುರ,
ಚಾಮರಾಜನಗರ: ಕೆ.ವೆಂಕಟೇಶ್,
ಕೊಪ್ಪಳ: ತಂಗಡಗಿ ಶಿವರಾಜ್ ಸಂಗಪ್ಪ,
ಚಿತ್ರದುರ್ಗ: ಡಿ.ಸುಧಾಕರ್,
ಬಳ್ಳಾರಿ: ಬಿ.ನಾಗೇಂದ್ರ,
ಹಾಸನ: ಕೆ.ಎನ್.ರಾಜಣ್ಣ,
ಕೋಲಾರ: ಬಿ.ಎಸ್.ಸುರೇಶ್,
ಉಡುಪಿ: ಲಕ್ಷ್ಮೀ ಹೆಬ್ಬಾಳ್ಕರ್,
ಉತ್ತರ ಕನ್ನಡ: ಮಂಕಾಳ್ ವೈದ್ಯ
ಶಿವಮೊಗ್ಗ: ಮಧು ಬಂಗಾರಪ್ಪ,
ಚಿಕ್ಕಬಳ್ಳಾಪುರ: ಡಾ.ಎಂ.ಸಿ.ಸುಧಾಕರ್,
ಕೊಡಗು: ಎನ್.ಎಸ್.ಭೋಸರಾಜು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….