ಮೇಷ: ಕುಟುಂಬಸ್ಥರೊಂದಿಗೆ ಉತ್ತಮ ಒಡನಾಟ, ಆರ್ಥಿಕ ಚೇತರಿಕೆ, ತಾಯಿಯಿಂದ ಸಹಾಯ, ಆಸ್ತಿ,ವಾಹನದ ಆಸೆ, ಧಾರ್ಮಿಕ ಆಚರಣೆಗಳು, ವಸ್ತ್ರಾಭರಣ ಖರೀದಿಯ ಮನಸ್ಸು, ಉತ್ತಮ ಭೋಜನ, ಗುಪ್ತ ಮಾತುಕತೆಗಳು.
ವೃಷಭ: ವ್ಯಾಪಾರ- ವ್ಯವಹಾರದಲ್ಲಿ ಹಿನ್ನಡೆ, ಬಂಧುಗಳಿಂದ ಸಹಾಯದ ನಿರೀಕ್ಷೆ, ಹತ್ತಿರದ ಪ್ರಯಾಣ, ದೈವಕಾರ್ಯಗಳು, ಅನಾರೋಗ್ಯ,ಮಾನಸಿಕ ಗೊಂದಲಗಳು, ಬರವಣಿಗೆಯಲ್ಲಿ ವ್ಯತ್ಯಾಸ, ಗಾಬರಿ,ಆತಂಕ, ಸಂಕಟಗಳು.
ಮಿಥುನ: ಪ್ರೀತಿ-ಪ್ರೇಮದಲ್ಲಿ ಒಲವು, ಐಷಾರಾಮಿ ಜೀವನದ ಕಲ್ಪನೆ, ಆರ್ಥಿಕ ನಷ್ಟಗಳು, ಧಾರ್ಮಿಕ ಕಾರ್ಯಗಳಿಗೆ ಖರ್ಚು, ದುಶ್ಚಟಗಳಿಂದ ತೊಂದರೆ, ಸಂಶಯಾತ್ಮಕ ಘಟನೆಗಳು, ಕುಟುಂಬದಲ್ಲಿ ಮನಸ್ತಾಪ.
ಕಟಕ: ವ್ಯಾಪಾರ ವ್ಯವಹಾರದಲ್ಲಿ ಲಾಭ, ಉತ್ತಮ ಹೆಸರುಗಳಿಸುವ ಪ್ರಯತ್ನ, ಸಂತೋಷದಿಂದ ಕಾಲ ಕಳೆಯುವ ನಿರ್ಧಾರ, ಮಾನಸಿಕ ಅಸ್ಥಿರತೆ,ಅನಾರೋಗ್ಯ, ಪೂಜಾ ಆಚರಣೆಗಳು.
ಸಿಂಹ: ಮಕ್ಕಳಿಂದ ಖರ್ಚು ಮತ್ತು ನಷ್ಟಗಳು, ಉದ್ಯೋಗದಲ್ಲಿ ವಿಘ್ನಗಳು, ಕೌಟುಂಬಿಕ ಅಂತರ,ಮೋಜು ಮಸ್ತಿಯ ಆಲೋಚನೆ, ವಿದ್ಯಾಭ್ಯಾಸದಲ್ಲಿ ಸಮಸ್ಯೆಗಳು, ಗೌರವದ ಚಿಂತೆ.
ಕನ್ಯಾ: ಪ್ರಯಾಣ ಅನುಕೂಲ ಮತ್ತು ಲಾಭ, ಆಧ್ಯಾತ್ಮಿಕ ಚಿಂತನೆ, ಮುಂದಾಲೋಚನೆಗಳು, ಉನ್ನತ ವಿದ್ಯಾಭ್ಯಾಸದಲ್ಲಿ ಪ್ರಗತಿ, ಪವಿತ್ರಸ್ಥಳ ದರ್ಶನ, ಸ್ಥಿರಾಸ್ತಿ ವಾಹನದ ಆಸೆ, ಹಿರಿಯರ ಸೇವೆ, ಸಂಘಸಂಸ್ಥೆಗಳಿಂದ ಸಹಾಯ.
ತುಲಾ: ಉದ್ಯೋಗದಲ್ಲಿ ಅಡೆತಡೆ, ಜೀವನ ಮುನ್ನಡೆಸುವ ಚಿಂತೆ, ಅಪಘಾತಗಳು, ಮಾತಿನಿಂದ ತೊಂದರೆ, ದುಃಖ ಮತ್ತು ವ್ಯಾಕುಲತೆ, ಪ್ರಯಾಣದಲ್ಲಿ ನಿರಾಸೆ.
ವೃಶ್ಚಿಕ: ಗುಪ್ತ ಆಲೋಚನೆ ಮತ್ತು ಗುಪ್ತ ನಡವಳಿಕೆ, ವೈವಾಹಿಕ ಜೀವನದ ಚಿಂತೆ, ಹೂವು ಹಣ್ಣು ಸುಗಂಧದ್ರವ್ಯ ಖರೀದಿ, ಪ್ರೀತಿ-ಪ್ರೇಮದಲ್ಲಿ ಮೋಸ, ಒಪ್ಪಂದ ವ್ಯವಹಾರದಲ್ಲಿ ಸಮಸ್ಯೆ, ಸಂಗಾತಿಯಿಂದ ಅನುಕೂಲ,ಆರ್ಥಿಕ ಹಿನ್ನಡೆಗಳು.
ಧನಸ್ಸು: ಸಾಲಭಾದೆ,ಶತ್ರು ಕಾಟಗಳು, ಕಿರಿಯರಿಂದ ನಿಂದನೆ,ಮಲತಾಯಿ ಧೋರಣೆ, ಅನಾರೋಗ್ಯ,ಅವಮಾನಕ್ಕೆ ಗುರಿಯಾಗುವಿರಿ, ಸಾಲ ದೊರೆಯುವುದು.
ಮಕರ: ಶೃಂಗಾರ ಸಾಧನಗಳಿಗೆ ಖರ್ಚು, ಕಲಾಕ್ಷೇತ್ರದವರೆಗೆ ಹಿನ್ನಡೆ, ವಿವೇಚನೆ ಕಳೆದುಕೊಳ್ಳುವಿರಿ, ಮೋಜು ಮಸ್ತಿಯಿಂದ ತೊಂದರೆಗಳು, ಉದ್ಯೋಗ ಚಿಂತೆ,ಪ್ರೀತಿ-ಪ್ರೇಮದಲ್ಲಿ ತೊಂದರೆ, ಸಂಗಾತಿ ಆರೋಗ್ಯ ವ್ಯತ್ಯಾಸ, ಪಾಲುದಾರಿಕೆಯಲ್ಲಿ ನಷ್ಟಗಳು.
ಕುಂಭ: ಸ್ಥಿರಾಸ್ತಿ ವಾಹನದ ಸಾಲದ ಚಿಂತೆ, ಧಾರ್ಮಿಕ ಆಚರಣೆಗಳು, ತಾಯಿಯ ಆರೋಗ್ಯ ವ್ಯತ್ಯಾಸ, ಅನಾರೋಗ್ಯದಿಂದ ವಿದ್ಯಾಭ್ಯಾಸದಲ್ಲಿ ಸಮಸ್ಯೆ, ಗುಪ್ತ ನಡೆ-ನುಡಿಯಿಂದ ಸಂಶಯಗಳು, ನೀರಿನಿಂದ ಸಮಸ್ಯೆ, ಮಹಿಳೆಯರಿಂದ ಸಹಾಯ.
ಮೀನ: ಅಲಂಕಾರಿಕ ಆಲೋಚನೆ, ಹತ್ತಿರದ ಪ್ರಯಾಣ,ಉದ್ಯೋಗದ ಹುಡುಕಾಟ, ವಿದ್ಯಾಭ್ಯಾಸದಲ್ಲಿ ಸಮಸ್ಯೆ, ಬರವಣಿಗೆಯಲ್ಲಿ ವ್ಯತ್ಯಾಸ, ಅಧಿಕಾರಿ ವರ್ಗದವರಿಂದ ಸಮಸ್ಯೆ, ಗೌರವ ಮತ್ತು ಅಂತಸ್ತಿಗೆ ತೊಂದರೆ, ಆತ್ಮಸಾಕ್ಷಿಗೆ ವಿರುದ್ಧ ನಡವಳಿಕೆ, ಆಸೆ-ಆಕಾಂಕ್ಷೆಗಳಿಗೆ ತಡೆ, ಪ್ರೀತಿ-ಪ್ರೇಮದಲ್ಲಿ ಸಂಶಯಗಳು.
ತಿಥಿ: ಅಷ್ಟಮಿ
ನಕ್ಷತ್ರ: ಚಿತ್ತಾ
ಈ ದಿನದ ವಿಶೇಷ: ಗೋಪಾಲ ದಾಸರ ಆರಾಧನೆ
ರಾಹುಕಾಲ: 03:28 ರಿಂದ 04:55
ಗುಳಿಕಕಾಲ: 12:35 ರಿಂದ 02:02
ಯಮಗಂಡಕಾಲ: 09:42 ರಿಂದ 11:09
ಹೆಚ್ಚಿನ ಮಾಹಿತಿಗೆ: ವಿದ್ವಾನ್ ಎಸ್. ನವೀನ್ M.A., ಅಧ್ಯಕ್ಷರು, ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್ (ರಿ ), ದೊಡ್ಡಬಳ್ಳಾಪುರ ತಾಲ್ಲೂಕು. ಮತ್ತು ಸುವರ್ಣ ಕನ್ನಡಿಗ ರಾಜ್ಯ ಪ್ರಶಸ್ತಿ ಪುರಸ್ಕೃತರು. ಮೊ:9620445122
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….