ಬೆಂ.ಗ್ರಾ.ಜಿಲ್ಲೆ: ಗ್ರಾಮಗಳಿಗೆ ಕೋವಿಡ್-19 ಲಸಿಕಾಕರಣ ತಂಡ

Channel Gowda
Hukukudi trust

ಬೆಂ.ಗ್ರಾ.ಜಿಲ್ಲೆ: ಕೋವಿಡ್-19 ವೈರಾಣುವಿನ ಹೊಸ ರೂಪಾಂತರಿ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ, ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಸೂಕ್ತ ಮುಂಜಾಗ್ರತಾ ಕ್ರಮವಾಗಿ ಡಿಸೆಂಬರ್ 31ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಗ್ರಾಮಗಳಿಗೆ ವೈದ್ಯಕೀಯ ತಂಡಗಳು ಭೇಟಿ ನೀಡಿ ಲಸಿಕೆ ನೀಡಲಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರು ತಿಳಿಸಿದ್ದಾರೆ. 

hulukudi maharathotsava
Aravind, BLN Swamy, Lingapura

ವೈದ್ಯಕೀಯ ತಂಡಗಳು ಡಿಸೆಂಬರ್ 31ರಂದು ಹೊಸಕೋಟೆ ತಾಲ್ಲೂಕಿನ ಸೂಲಿಬೆಲೆ ವ್ಯಾಪ್ತಿಯ ಗ್ರಾಮಗಳಾದ ತಿಮ್ಮಸಂದ್ರ, ವಾಪಸಂದ್ರ, ಕಂಬಲಿಪುರ, ಎಂ.ಸತ್ಯವಾರ, ಬೆಂಡಿಗಾನಹಳ್ಳಿ ವ್ಯಾಪ್ತಿಯ ಗ್ರಾಮಗಳಾದ ದ್ಯಾವಸಂದ್ರ, ದೊಡ್ದಾರಲ್ಗೆರೆ, ಮುತ್ಸಂದ್ರ ವ್ಯಾಪ್ತಿಯ ಗ್ರಾಮಗಳಾದ ಕಲಕುಂಟೆ ಅಗ್ರಹಾರ, ನಾರಾಯನಕೆರೆ, ಅನುಗೊಂಡನಹಳ್ಳಿ ವ್ಯಾಪ್ತಿಯ ಗ್ರಾಮಗಳಾದ ತಿರುವರಂಗ, ಹಾರೋಹಳ್ಳಿ, ಖಾಜಿಹೊಸಹಳ್ಳಿ ವ್ಯಾಪ್ತಿಯ ಗ್ರಾಮಗಳಾದ ಬೊಮ್ಮನಬಂಡೆ, ಗೆದ್ದಲಪುರ, ಕೋಡಿಹಳ್ಳಿ, ಡಿ.ಹೊಸಹಳ್ಳಿ, ನಂದಗುಡಿ ವ್ಯಾಪ್ತಿಯ ಗ್ರಾಮಗಳಾದ ಚಿಕ್ಕಕೋಳಿಗ, ಗುದಪ್ಪನಹಳ್ಳಿ, ಇ ಮುತ್ಸಂದ್ರ, ಗುಲ್ಲಹಳ್ಳಿ, ಹೊಸಕೋಟೆ ಜಿ.ಹೆಚ್ ವ್ಯಾಪ್ತಿಯ ಗ್ರಾಮಗಳಾದ ಪಾರ್ವತಿಪುರ, ಗೌತಮ್ ಕಾಲೋನಿ, ಮುಗಬಾಳ ವ್ಯಾಪ್ತಿಯ ಗ್ರಾಮಗಳಾದ ಹೊಸಹಳ್ಳಿ, ಗೊತ್ತಿಪುರ, ಪೂಜಾ ರಾಮನಹಳ್ಳಿ, ಚನಧಲ್ಲಿ, ಯಲಚಲ್ಲಿ, ಜಡಿಗೇನಹಳ್ಳಿ ವ್ಯಾಪ್ತಿಯ ಗ್ರಾಮಗಳಾದ ಗೊಣಕನಹಳ್ಳಿ, ಹರಳೂರು, ಕಟ್ಟಿಗೇನಹಳ್ಳಿ, ತಗ್ಗಲಿ ಹೊಸಹಳ್ಳಿ, ಚಿಕ್ಕತಗ್ಗಲಿ, ಬೈಲನರಸಪುರ ವ್ಯಾಪ್ತಿಯ ಗ್ರಾಮಗಳಾದ ಸರ್ಕನೂರು, ಏಟಿನೋದ್ಯಾಪುರ, ಅರೇಹಳ್ಳಿ, ಕಾರೇಹಳ್ಳಿ, ಹೊಸಕೋಟೆ ಯು.ಪಿ.ಹೆಚ್.ಸಿ ವ್ಯಾಪ್ತಿಯ ಗ್ರಾಮಗಳಾದ ಖಾಜಿ ಮೊಹಲ್ಲಾ 2, ಎ.ಆರ್. ಎಸ್ಟ್ನ್, ಕನಕ ನಗರ್, ಕನಕ ನಗರ್ 1, ಗಂಗಮ್ಮ ಗುಡಿ, ಶಿವನಪುರ ವ್ಯಾಪ್ತಿಯ ಲಿಂಗಪುರ ಗ್ರಾಮದಲ್ಲಿ ಲಸಿಕಾಕರಣ ನಡೆಯಲಿದೆ.

ದೊಡ್ಡಬಳ್ಳಾಪುರ ತಾಲ್ಲೂಕಿನ ಆರೂಡಿ ವ್ಯಾಪ್ತಿಯ ವಡ್ಡನಹಳ್ಳಿ ಗ್ರಾಮ, ದೊಡ್ಡಹೆಜ್ಜಾಜ್ಜಿ ವ್ಯಾಪ್ತಿಯ ಗ್ರಾಮಗಳಾದ ಕೆಸ್ತೂರು, ಶ್ರವಣೂರ್, ಕೂಗೋನಹಳ್ಳಿ, ಹಣಬೆ, ದೊಡ್ಡತುಮಕೂರು ವ್ಯಾಪ್ತಿಯ ಗ್ರಾಮಗಳಾದ ಕರೇನಹಳ್ಳಿ -2, ಜಿಂಕೆಬಚ್ಚಹಳ್ಳಿ, ಅರೇಹಳ್ಳಿ ಗುಡ್ಡದಹಳ್ಳಿ, ಕರೇನಹಳ್ಳಿ, ಕಸುವನಹಳ್ಳಿ, ಜಿ.ಹೊಸಹಳ್ಳಿ ವ್ಯಾಪ್ತಿಯ ಗ್ರಾಮಗಳಾದ ಕಾಡುಬೈರಹಳ್ಳಿ, ಸಿರವಾರ, ಕಲ್ಲುದೇವನಹಳ್ಳಿ, ಗುಂಡುಮ್ಗೆರ್, ಹುಲಿಕುಂಟೆ ವ್ಯಾಪ್ತಿಯ ಗ್ರಾಮಗಳಾದ ಭದ್ರಾಪುರ, ಭಕ್ತರಹಳ್ಳಿ, ಆಲಪ್ಪನಹಳ್ಳಿ, ಗುರುವಯ್ಯನಪಾಳ್ಯ, ಬೆಣಚಿಹಟ್ಟಿ, ಹನುಮಂಥಯ್ಯನ ಪಾಳ್ಯ, ಕಾಡನೂರು ವ್ಯಾಪ್ತಿಯ ಹದ್ರಿಪುರ ಗ್ರಾಮ, ಕಮ್ಮಸಂದ್ರ ವ್ಯಾಪ್ತಿಯ ಯಲ್ಲದಹಳ್ಳಿ ಗ್ರಾಮ, ಕನಸವಾಡಿ ವ್ಯಾಪ್ತಿಯ ಗ್ರಾಮಗಳಾದ ಇಸ್ತುರು ಕಾಲೋನಿ, ಚನ್ನದೇವಿ ಅಗ್ರಹಾರ, ಕೊಡಿಪಾಳ್ಯ, ಕೊನಘಟ್ಟ ವ್ಯಾಪ್ತಿಯ ಗ್ರಾಮಗಳಾದ ಶಿವಪುರ, ರಘುನಾಥಪುರ, ಅಂಚರಹಳ್ಳಿ, ಸೊಣ್ಣಪ್ಪನಹಳ್ಳಿ, ಕೋನೆನಹಳ್ಳಿ ವ್ಯಾಪ್ತಿಯ ಗ್ರಾಮಗಳಾದ ಚಿಕ್ಕೇನಹಳ್ಳಿ, ಕೊನೆನಹಳ್ಳಿ, ಹಳೇಕೋಟೆ, ಅಕ್ಕತಮ್ಮನಹಳ್ಳಿ, ಲಿಂಗಪುರ, ಮರಳೇನಹಳ್ಳಿ ವ್ಯಾಪ್ತಿಯ ಕುರುಬರಹಳ್ಳಿ ಗ್ರಾಮ, ಎಸ್.ಎಸ್ ಘಾಟಿ ವ್ಯಾಪ್ತಿಯ ಗ್ರಾಮಗಳಾದ ಕರೇನಹಳ್ಳಿ, ವಡೇರಹಳ್ಳಿ, ಬಚ್ಚಹಳ್ಳಿ, ಗೊಲ್ಲಹಳ್ಳಿ, ಕೆಳಗಿನಂಜುಗನಹಳ್ಳಿ, ಸಾಸಲು ವ್ಯಾಪ್ತಿಯ ಗ್ರಾಮಗಳಾದ ಅಡಕವಳ, ಮಲ್ಲೇಗೌಡನಹಳ್ಳಿ, ಶಿರಸ್ತೆದಾರನಪಾಳ್ಯ, ಅವಳಯ್ಯನಪಾಳ್ಯ, ಶ್ರೀರಾಮನಹಳ್ಳಿ, ತೂಬಗೆರೆ ವ್ಯಾಪ್ತಿಯ ಗ್ರಾಮಗಳಾದ ಲಕ್ಕಸಂದ್ರ, ಚಿಕ್ಕಮುದ್ದೇನಹಳ್ಳಿ, ಲಕ್ಷ್ಮೀದೇವಿಪುರ, ಕರ್ಣಳ, ನರಗನಹಳ್ಳಿ, ತಿಮ್ಮೋಜನಹಳ್ಳಿ, ದೊಡ್ಡಬಳ್ಳಾಪುರ ವ್ಯಾಪ್ತಿಯ ಗ್ರಾಮಗಳಾದ ಫಾಲನಜೋಗಿಹಳ್ಳಿ, ನಾಗಸಂದ್ರ, ಯು.ಪಿ.ಹೆಚ್.ಸಿ ವ್ಯಾಪ್ತಿಯ ಗ್ರಾಮಗಳಾದ ಕುಚಪ್ಪಪೇಟೆ, ಕಲ್ಪೇಟೆ, ಡಿಆರ್ ನಗರ್, ತ್ಯಾಗರಾಜ ನಗರ್ ಲಸಿಕಾಕರಣ ನಡೆಯಲಿದೆ.

Hulukudi mahajathre
Aravind, BLN Swamy, Lingapura

ನೆಲಮಂಗಲ ತಾಲ್ಲೂಕಿನ ಬೈರನಾಯಕನಹಳ್ಳಿ ವ್ಯಾಪ್ತಿಯ ಕೆ.ಜಿ.ಶ್ರೀನಿವಾಸಪುರ ಗ್ರಾಮ, ದಾಬಸ್ ಪೇಟೆ ವ್ಯಾಪ್ತಿಯ ಗ್ರಾಮಗಳಾದ ಇ ಮಾಚನಹಳ್ಳಿ, ಇ ಮಾಚನಹಳ್ಳಿ ಪಾಳ್ಯ, ನರಸೀಪುರ, ದೇವರಟ್ಟಿಪಾಳ್ಯ, ಸಾಲಟ್ಟಿ, ಬೆಟ್ಟದಹೊಸಹಳ್ಳಿ, ಲಕ್ಷ್ಮೀಪುರ, ಪಾರ್ವತಿಪುರ, ಹಸಿರುಹಳ್ಳಿ ವ್ಯಾಪ್ತಿಯ ಗ್ರಾಮಗಳಾದ ದೇಗಾನಹಳ್ಳಿ, ಪಾಪಭೋವಿಪಾಳ್ಯ, ಧೇಣ್ಣೆಪಾಳ್ಯ, ಅನಂತಪುರ, ಯರಮಂಚನಹಳ್ಳಿ, ವೀರನಂಜಿಪುರ, ಮೊದಲಕೋಟೆ ವ್ಯಾಪ್ತಿಯ ಗ್ರಾಮಗಳಾದ ವಾಜರಹಳ್ಳಿ, ಕಾವೇರಿ ಲೇಔಟ್, ಸಾವೇರಿಯ ಲೇಔಟ್, ಮಾರುತಿ ಲೇಔಟ್, ಜ್ಯೋತಿ ನಗರ, ಬೈರವೇಶ್ವರ ಲೇಔಟ್, ಪೊಲೀಸ್ ಲೇಔಟ್, ಕೊತ್ತನಹಳ್ಳಿ, ಅವಳಕುಪ್ಪೆ, ಹೊಸಳ್ಳಿ, ಬಾಣಸವಾಡಿ, ಬಜ್ಜೆಗೌಡನಪಾಳ್ಯ, ಮಣ್ಣೆ ವ್ಯಾಪ್ತಿಯ ಗ್ರಾಮಗಳಾದ ಗೊಲ್ಲರಹಟ್ಟಿ, ಸೋಮಸಾಗರ, ಡಿ. ಮಂಡಲ, ಮಾರ ಗೊಂಡನಹಳ್ಳಿ ವ್ಯಾಪ್ತಿಯ ಗ್ರಾಮಗಳಾದ ಗೆದ್ದಲಹಳ್ಳಿ ಪಾಳ್ಯ, ಆಲದಹಳ್ಳಿ, ಹನುಮಂಥಪುರ, ಗುಂಡೇನಹಳ್ಳಿ, ಇಂದಿರಾನಗರ, ಮಾಚನಹಳ್ಳಿ, ಮಾಚನಹಳ್ಳಿ ಕಾಲೋನಿ, ಮಹಿಮಾಪುರ, ಬಾಪೂಜಿನಗರ್, ಶಿವಗಂಗೆ ವ್ಯಾಪ್ತಿಯ ಗ್ರಾಮಗಳಾದ ಸಿ.ಟಿ.ಪಾಳ್ಯ, ಹೊಸಹಳ್ಳಿ, ಕೆಂಗಲ್ ಕೆಂಪುಹಳ್ಳಿ, ಬೈಲಿನಕೋಟೆ, ಎಡೆಹಳ್ಳಿ, ತಡಸೀಘಟ್ಟ ವ್ಯಾಪ್ತಿಯ ಗ್ರಾಮಗಳಾದ ನರಸಾಪುರ, ಓಬಳಾಪುರ, ಕೃಷ್ಣರಾಜಪುರ, ಹಾಡಿಹೊಸಹಳ್ಳಿ, ಕಾರೇಹಳ್ಳಿ, ಎಲೆಕ್ಯಾತನಹಳ್ಳಿ ವ್ಯಾಪ್ತಿಯ ಗ್ರಾಮಗಳಾದ ಮುದ್ದೇನಹಳ್ಳಿ, ಅಯಣ್ಣನತೋಟ, ತ್ಯಾಮಗೊಂಡ್ಲು ವ್ಯಾಪ್ತಿಯ ಗ್ರಾಮಗಳಾದ ನಾಗಯನಪಾಳ್ಯ, ಕಾಲಾಳುಗಟ್ಟ, ಗೋವೇನಹಳ್ಳಿ, ಅಲನಾಯಕನಹಳ್ಳಿ, ಹನುಮಂತೇಗೌಡನ ಪಾಳ್ಯದಲ್ಲಿ ಲಸಿಕಾಕರಣ ನಡೆಯಲಿದೆ.

ದೇವನಹಳ್ಳಿ ತಾಲ್ಲೂಕಿನಲ್ಲಿ ಕುಂದಾಣ ವ್ಯಾಪ್ತಿಯ ಗ್ರಾಮಗಳಾದ ದಿಣ್ಣೆ ಸೋಲೂರು, ಶೆಟ್ಟರಹಳ್ಳಿ, ಕನ್ನಮಂಗಲ, ವಿಜಯಪುರ ವ್ಯಾಪ್ತಿಯ ಗ್ರಾಮಗಳಾದ ಆನಂದ ನಗರ, ರಹಮತ್ ನಗರ, ಚನ್ನರಾಯಪ್ಪ ಲೇಔಟ್, ಶಾಂತಿ ನಗರ, ಬೂದಿಗೆರೆ ವ್ಯಾಪ್ತಿಯ ಗಂಗಾವರ ಗ್ರಾಮ, ಅರದೇಶನಹಳ್ಳಿ ವ್ಯಾಪ್ತಿಯ ಗ್ರಾಮಗಳಾದ ಟಿ.ಹೊಸಹಳ್ಳಿ, ಕೆಂಪಲಿಂಗಪುರ, ಕೆಂಪಾತಿಮ್ಮನಹಳ್ಳಿ, ವಿಶ್ವನಾಥಪುರ ವ್ಯಾಪ್ತಿಯ ಗ್ರಾಮಗಳಾದ ಸುಣ್ಣಘಟ್ಟ, ಆವತಿ ವ್ಯಾಪ್ತಿಯ ಗ್ರಾಮಗಳಾದ ಹಾರೋಹಳ್ಳಿ, ಬೈರಾಪುರ, ಚನ್ನರಾಯಪಟ್ಟಣ ವ್ಯಾಪ್ತಿಯ ಗ್ರಾಮಗಳಾದ ಹ್ಯಾಡಾಳ, ಧಿನ್ನೂರು, ಎನ್.ಎನ್. ಹಳ್ಳಿ, ಪಾಳ್ಯ, ಕೊಯಿರ ವ್ಯಾಪ್ತಿಯ ಶ್ಯಾನ್ಯಾಪ್ನಲ್ಲಿ ಗ್ರಾಮ, ನಲ್ಲೂರು ವ್ಯಾಪ್ತಿಯ ಗ್ರಾಮಗಳಾದ ಹರಳೂರು, ಮುದ್ದೇನಹಳ್ಳಿ, ಪೊಲನಹಳ್ಳಿ, ತೇಲೋಹಳ್ಳಿ, ಬೂದಿಹಾಳ, ಕಾರಹಳ್ಳಿ ವ್ಯಾಪ್ತಿಯ ಗ್ರಾಮಗಳಾದ ನೀಲೇರಿ, ದಾಸರಹಳ್ಳಿ, ಡಿ.ಎಸ್. ಹಳ್ಳಿ, ಜಿ.ಎಮ್ ಹಳ್ಳಿ ವ್ಯಾಪ್ತಿಯ ಗ್ರಾಮಗಳಾದ ಚಿಕ್ಕನಹಳ್ಳಿ, ಪುರ, ಚಂದೇನಹಳ್ಳಿ, ದೇವನಹಳ್ಳಿ ಜಿ.ಹೆಚ್ ವ್ಯಾಪ್ತಿಯ ಗ್ರಾಮಗಳಾದ ಪರ್ವಥಪುರ, ನೀಲೇರಿ, ದೇವನಹಳ್ಳಿಯಲ್ಲಿ ಲಸಿಕಾಕರಣ ನಡೆಯಲಿದೆ. 

ಮೊದಲ ಮತ್ತು ಎರಡನೇ ಡೋಸ್ ಲಸಿಕೆ ಪಡೆಯದೆ ಬಾಕಿ ಉಳಿಸಿಕೊಂಡಿರುವ ಫಲಾನುಭವಿಗಳು ಕೋವಿಡ್-19 ಲಸಿಕಾಕರಣ ಮೇಳದಲ್ಲಿ ಭಾಗವಹಿಸಿ, ಲಸಿಕೆಯನ್ನು ಕಡ್ಡಾಯವಾಗಿ ಪಡೆಯುವ ಮೂಲಕ, ಶೇ.100ರಷ್ಟು ಲಸಿಕಾಕರಣ ಪ್ರಗತಿಯನ್ನು ಸಾಧಿಸಲು ಸಹಕಾರ ನೀಡಬೇಕೆಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾದ ಕೆ.ಶ್ರೀನಿವಾಸ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….

ರಾಜಕೀಯ

BJP ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಕಣ್ಣು..‌?; ಆರ್ ಅಶೋಕ್ ಹೇಳಿದ್ ಏನು ನೋಡಿ

BJP ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಕಣ್ಣು..‌?; ಆರ್ ಅಶೋಕ್ ಹೇಳಿದ್ ಏನು ನೋಡಿ

ಬಸನಗೌಡ ಪಾಟೀಲ್‌ ಯತ್ನಾಳ್‌ ಅವರ ತಂಡದ ಕುರಿತು ಬಿಜೆಪಿ ಹಿರಿಯ ನಾಯಕರೊಂದಿಗೆ ಚರ್ಚಿಸಿದ್ದೇನೆ. ಪಕ್ಷದಲ್ಲಿ ಎಲ್ಲ ಸಮಸ್ಯೆ ನಿವಾರಣೆಯಾಗಲಿ ಎಂದೇ ನಾನು ಬಯಸುತ್ತೇನೆ. R Ashoka

[ccc_my_favorite_select_button post_id="102295"]
ಇಂದು ಹುಲುಕುಡಿ ಕ್ಷೇತ್ರದಲ್ಲಿ ಬ್ರಹ್ಮ ರಥೋತ್ಸವ.. ವಿಶೇಷ ಬಸ್ ವ್ಯವಸ್ಥೆ

ಇಂದು ಹುಲುಕುಡಿ ಕ್ಷೇತ್ರದಲ್ಲಿ ಬ್ರಹ್ಮ ರಥೋತ್ಸವ.. ವಿಶೇಷ ಬಸ್ ವ್ಯವಸ್ಥೆ

ದಿವ್ಯಸಾನಿಧ್ಯವನ್ನು ರಂಭಾಪುರಿ ಶಾಖಾ ಹಿರೇಮಠದ ಷ.ಬ್ರ.ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ವಹಿಸಲಿದ್ದಾರೆ. Doddaballapura

[ccc_my_favorite_select_button post_id="102267"]
Maha Kumbhamela; ಕಾಲ್ತುಳಿತದಲ್ಲಿ ಸಾವನ್ನಪ್ಪಿದವರ ದೇಹಗಳನ್ನು ನದಿಗೆ ಎಸೆಯಲಾಗಿದೆ – ಜಯಾ ಬಚ್ಚನ್

Maha Kumbhamela; ಕಾಲ್ತುಳಿತದಲ್ಲಿ ಸಾವನ್ನಪ್ಪಿದವರ ದೇಹಗಳನ್ನು ನದಿಗೆ ಎಸೆಯಲಾಗಿದೆ – ಜಯಾ ಬಚ್ಚನ್

ಸ್ವಚ್ಛತೆಗೆ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಕಾಲ್ತುಳಿತದಲ್ಲಿ ಸಾವನ್ನಪ್ಪಿದವರ ದೇಹಗಳನ್ನು ನದಿಗೆ ಎಸೆಯಲಾಗಿದೆ, ಇದರಿಂದಾಗಿ ನೀರು ಕಲುಷಿತವಾಗಿದೆ. ಇದೇ ನೀರು ಜನರಿಗೆ ತಲುಪುತ್ತಿದೆ. Maha Kumbhamela

[ccc_my_favorite_select_button post_id="102170"]
los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

ಹಾಲಿವುಡ್ ಹಿಲ್ ಹಾಗೂ ಸ್ಟುಡಿಯೋ ಸಿಟಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ವಿಮಾನ, ಹೆಲಿಕಾಪ್ಟರ್ ಗಳ ಮೂಲಕ ನೀರು ಸಿಂಪಡಿಸಿ ನಂದಿಸಲಾಗಿತ್ತು los Angeles fire

[ccc_my_favorite_select_button post_id="100721"]

ಕ್ರೀಡೆ

ಕ್ರೀಡಾ ಶಾಲೆ/ ವಸತಿ ನಿಲಯ ಪ್ರವೇಶಾತಿಗೆ ಆಯ್ಕೆ ಪ್ರಕ್ರಿಯೆ

ಕ್ರೀಡಾ ಶಾಲೆ/ ವಸತಿ ನಿಲಯ ಪ್ರವೇಶಾತಿಗೆ ಆಯ್ಕೆ ಪ್ರಕ್ರಿಯೆ

ವಿಭಾಗ ಮಟ್ಟಕ್ಕೆ ಆಯ್ಕೆಯಾಗುವ ಕಿರಿಯ ಕ್ರೀಡಾಪಟುಗಳಿಗೆ ವಿಭಾಗ ಮಟ್ಟಕ್ಕೆ ತೆರಳಲು ಇಲಾಖೆಯಿಂದ ಪ್ರಯಾಣಭತ್ಯೆ ನೀಡಲಾಗುವುದು. hostel admission

[ccc_my_favorite_select_button post_id="101814"]

Kho kho world cup ಫೈನಲ್‌ನಲ್ಲಿ ಗೆದ್ದು

[ccc_my_favorite_select_button post_id="101277"]

Khel ratna: ಗುಕೇಶ್ ಸೇರಿ 4 ಕ್ರೀಡಾಪಟುಗಳಿಗೆ

[ccc_my_favorite_select_button post_id="99992"]

Video: ವಿಶ್ವ ಚದುರಂಗ ವೀರನಾದ ಭಾರತದ ಡಿ.ಗುಕೇಶ್..

[ccc_my_favorite_select_button post_id="98503"]
ದೂರಾದ ಪತ್ನಿಯ ನಡು ರಸ್ತೆಯಲ್ಲಿಯೇ ಬರ್ಬರವಾಗಿ ಹತ್ಯೆಗೈದ ಪತಿ..!

ದೂರಾದ ಪತ್ನಿಯ ನಡು ರಸ್ತೆಯಲ್ಲಿಯೇ ಬರ್ಬರವಾಗಿ ಹತ್ಯೆಗೈದ ಪತಿ..!

ಶ್ರೀಗಂಗಾ ಹಾಗೂ ಮೋಹನ್ ರಾಜು ಮದುವೆಯಾಗಿ 7 ವರ್ಷಗಳಾಗಿದ್ದು, 6 ವರ್ಷದ ಮಗನಿದ್ದಾನೆ. Murder

[ccc_my_favorite_select_button post_id="102299"]
Doddaballapura: ಬಸ್ ಅಪಘಾತ News update.. ಚಿಕಿತ್ಸೆ ಫಲಕಾರಿಯಾಗದೆ ಓರ್ವ ಸಾವು

Doddaballapura: ಬಸ್ ಅಪಘಾತ News update.. ಚಿಕಿತ್ಸೆ ಫಲಕಾರಿಯಾಗದೆ ಓರ್ವ ಸಾವು

ಅಪಘಾತ ತಡೆಗೆ ಟೋಲ್ ಸಿಬ್ಬಂದಿಗಳು, ತಾಲೂಕು ಆಡಳಿತ, ಜನಪ್ರತಿನಿದಿಗಳು ಯಾವುದೇ ಕ್ರಮಕೈಗೊಳ್ಳದೆ ಉಳಿದಿದ್ದಾರೆ. ಇದರಿಂದಾಗಿ ಪದೇ ಪದೇ ಸಾವು ನೋವುಗಳು ಸಂಭವಿಸುತ್ತಿವೆ ಎಂದು ಸ್ಥಳೀಯರು ದೂರಿದ್ದಾರೆ. Doddaballapura

[ccc_my_favorite_select_button post_id="102061"]

ಆರೋಗ್ಯ

ಸಿನಿಮಾ

ಅನಂತ್ ನಾಗ್, ಬಾಲಕೃಷ್ಣ ಸೇರಿ 139 ಮಂದಿಗೆ ಪದ್ಮ ಗೌರವ

ಅನಂತ್ ನಾಗ್, ಬಾಲಕೃಷ್ಣ ಸೇರಿ 139 ಮಂದಿಗೆ ಪದ್ಮ ಗೌರವ

ಕನ್ನಡ ಸಿನಿಮಾ ಇಡೀ ದೇಶದ ಚಿತ್ರರಂದ ಮಂದಿ ಗೌರವಿ ಸುವ ಹೆಸರು ಅನಂತ್ ನಾಗ್ ಅವರದು. ಆದರೆ 140ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ, ಅಂಕು‌ರ್ ಸೇರಿದಂತೆ 10ಕ್ಕೂ ಹೆಚ್ಚು ಹಿಂದಿ ಚಿತ್ರಗಳಲ್ಲಿ ನಟಿಸಿ, ರಾಷ್ಟ್ರಪ್ರಶಸ್ತಿಗೂ

[ccc_my_favorite_select_button post_id="101669"]
error: Content is protected !!