ದೊಡ್ಡಬಳ್ಳಾಪುರ: ಅರಳುಮಲ್ಲಿಗೆ ಗ್ರಾಮಪಂಚಾಯಿತಿ ಚುನಾವಣೆ ಫಲಿತಾಂಶ ಪ್ರಕಟ / ಆಲಹಳ್ಳಿ ವಾರ್ಡ್ ಗೆ ಲಾಟರಿ ಮೂಲಕ ಆಯ್ಕೆ..!

Channel Gowda
Hukukudi trust

ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ಅವಧಿ ಮುಗಿದಿದ್ದ ಅರುಳುಮಲ್ಲಿಗೆ ಗ್ರಾಮ ಪಂಚಾಯಿತಿಯ18 ಸದಸ್ಯ ಸ್ಥಾನಗಳಿಗೆ ನಡೆದ ಚುನಾವಣೆ ಫಲಿತಾಂಶ ಪ್ರಕಟವಾಗಿದೆ.

hulukudi maharathotsava
Aravind, BLN Swamy, Lingapura

ಅರುಳುಮಲ್ಲಿಗೆ 1: ಎಸ್ ಸಿ ಮಹಿಳೆ- ಮಂಗಳಗೌರಮ್ಮ 169 ಮತಗಳನ್ನು ಪಡೆದು ವಿಜೇತರಾದರೆ, ಮಂಜುಳ 125 ಮತಗಳನ್ನು ಪಡೆದಿದ್ದಾರೆ.

ಎಸ್ ಟಿ ಮಹಿಳೆ- ಸಿಂಧೂ.ಎನ್ 380 ಮತಗಳನ್ನು ಪಡೆದು ವಿಜೇತರಾದರೆ, ರತ್ನಮ್ಮ 90, ಸುನಂದಮ್ಮ.ಎಂ.ಜಿ 13 ಮತಗಳನ್ನು ಪಡೆದಿದ್ದಾರೆ.

Hulukudi mahajathre
Aravind, BLN Swamy, Lingapura

ಸಾಮಾನ್ಯ- ಎ.ಎಸ್.ಸುಬ್ರಹ್ಮಣ್ಯ 450 ಮತಗಳನ್ನು ಪಡೆದು ವಿಜೇತರಾದರೆ, ಸತೀಶ್ 432, ರಾಜಣ್ಣ 218 ಮತಗಳನ್ನು ಪಡೆದಿದ್ದಾರೆ.

ಅರುಳುಮಲ್ಲಿಗೆ 2: ಎಸ್ ಸಿ ಮಹಿಳೆ- ಭಾಗ್ಯಮ್ಮ 252 ಮತಗಳನ್ನು ಪಡೆದು ವಿಜೇತರಾದರೆ, ಮಂಜುಳ 132, ಚಂದ್ರಮ್ಮ.ಎ 36 ಹಾಗೂ ನಂಜಮ್ಮ 24 ಮತಗಳನ್ನು ಪಡೆದಿದ್ದಾರೆ.

ಬಿಎಸ್ ಎಮ್ ಎ ಮಹಿಳೆ- ಸೌಭಾಗ್ಯ 459 ಮತಗಳನ್ನು ಪಡೆದು ವಿಜೇತರಾದರೆ, ಕೆಂಪಮ್ಮ 442 ಮತಗಳನ್ನು ಪಡೆದಿದ್ದಾರೆ.

ಸಾಮಾನ್ಯ- ವೆಂಕಟೇಶ್ 582 ಮತಗಳನ್ನು ಪಡೆದು ವಿಜೇತರಾದರೆ, ಅರುಣ್ ಕುಮಾರ್.ಎ.ಪಿ 418, ಚಂದ್ರಶೇಖರ್. ಎ 61 ಮತಗಳನ್ನು ಪಡೆದಿದ್ದಾರೆ.

ಏಕಾಶಿಪುರ: ಸಾಮಾನ್ಯ ಮಹಿಳೆ- ಮಂಜುಳ 396 ಮತ ಪಡೆದು ವಿಜೇತರಾಗಿದ್ದರೆ, ಚಂದ್ರಮ್ಮ 358 ಮತಗಳನ್ನು ಪಡೆದಿದ್ದಾರೆ.

ಸಾಮಾನ್ಯ- ವೈ.ಕೆ.ವೆಂಕಟೇಶ್ ಬಾಬು 434 ಮತ ಪಡೆದು ವಿಜೇತರಾಗಿದ್ದರೆ, ರಘು ಎನ್ 414 ಮತಗಳನ್ನು ಪಡೆದಿದ್ದಾರೆ.

ಆಲಹಳ್ಳಿ: ಬಿಸಿಎಂ ಎ- ಕೃಷ್ಣಮೂರ್ತಿ.ಎ 393 ಮತ್ತು ಗೋಪಾಲಕೃಷ್ಣ 393 ಸಮಾನಾಂತರ ಮತ ಪಡೆದಿದ್ದು ಲಾಟರಿ ಎತ್ತುವ ಮೂಲಕ ಕೃಷ್ಣಮೂರ್ತಿ.ಎ ವಿಜೇತರಾದರೆ ಅಶ್ವಥ್ ನಾರಾಯಣ. ಟಿ.ಎ.277,  ಮಂಜುನಾಥ್.ಎಂ 257 ಮತಗಳನ್ನು ಪಡೆದಿದ್ದಾರೆ.

ಬಿಸಿಎಂ ಎ ಮಹಿಳೆ- ಜಮುನಾ.ಎನ್ 186 ಮತಗಳನ್ನು ಪಡೆದು ವಿಜೇತರಾದರೆ, ಪಾರ್ವತಮ್ಮ 111 ಮತಗಳನ್ನು ಪಡೆದಿದ್ದಾರೆ.

ಸಾಮಾನ್ಯ ಮಹಿಳೆ- ಪುಷ್ಪಲತ.ಆರ್. 320 ಮತಗಳನ್ನು ಪಡೆದು ವಿಜೇತರಾದರೆ, ಬಿ.ಮಲ್ಲಿಕಾ 192, ನಾಗವೇಣಿ.ಕೆ.ವಿ 120, ಮಂಗಳಗೌರಿ.ಹೆಚ್ 28 ಮತಗಳನ್ನು ಪಡೆದಿದ್ದಾರೆ.

ಎಸ್.ಎಂ.ಗೊಲ್ಲಹಳ್ಳಿ: SC – ಶಿವಕುಮಾರ 230 ಮತ ಪಡೆದು ವಿಜೇತರಾಗಿದ್ದರೆ, ಚಿದಾನಂದ 132 ಮತಗಳನ್ನು ಪಡೆದಿದ್ದಾರೆ.

ಸಾಮಾನ್ಯ- ಎನ್.ಲೋಕೇಶ್ 288 ಮತ ಪಡೆದು ವಿಜೇತರಾಗಿದ್ದರೆ, ಜಿ.ಹೆಚ್.ಮಲ್ಲೇಶ್ 233, ಬಸವರಾಜು 120 ಮತಗಳನ್ನು ಪಡೆದಿದ್ದಾರೆ.

ಕರೇನಹಳ್ಳಿ 1: ಬಿಸಿಎ ಮಹಿಳೆ- ಅಪ್ರೋಜ್ 576 ಮತಗಳನ್ನು ಪಡೆದು ವಿಜೇತರಾದರೆ, ಚಂದ್ರಕಲಾ.ಎಂ 232, ತ್ರಿವೇಣಿ.ಎಂ 214, ವೆಂಕಟಲಕ್ಷ್ಮೀ 84 ಮತಗಳನ್ನು ಪಡೆದಿದ್ದಾರೆ.

ಸಾಮಾನ್ಯ ಮಹಿಳೆ- ನಿರ್ಮಲ 650 ಮತಗಳನ್ನು ಪಡೆದು ವಿಜೇತರಾದರೆ, ಲಕ್ಷ್ಮೀದೇವಿ ಮತ್ತು ನಾಗರತ್ನಮ್ಮ ತಲಾ 22 ಮತಗಳನ್ನು ಪಡೆದಿದ್ದಾರೆ.

ಸಾಮಾನ್ಯ- ನವೀನ್ ಕುಮಾರ್ 630 ಮತಗಳನ್ನು ಪಡೆದು ವಿಜೇತರಾದರೆ, ಹರೀಶ.ಕೆ 625, ನರಸಿಂಹರೆಡ್ಡಿ 556, ವಿ.ಲಕ್ಷ್ಮೀನಾರಾಯಣ 93, ವೆಂಕಟೇಶ್ 24 ಮತಗಳನ್ನು ಪಡೆದಿದ್ದಾರೆ.

ಕರೇನಹಳ್ಳಿ -2 ಬಿಸಿಎಂ ಎ-  ಡಿ.ಆರ್. ಧ್ರುವಕುಮಾರ್ 261 ಮತಪಡೆದು ವಿಜೇತರಾದರೆ, ಎಸ್. ಚಂದ್ರಶೇಖರ್ 244, ಕೆ.ಮಲ್ಲೇಶ್ 179 ,ಕೆ.ರಂಗಸ್ವಾಮಿ 70 ಮತಗಳನ್ನು ಪಡೆದಿದ್ದಾರೆ.

ಸಾಮಾನ್ಯ- ಸೀನಪ್ಪ 250 ಮತಗಳನ್ನು ಪಡೆದು ವಿಜೇತರಾದರೆ, ಎನ್.ಆನಂದ್ 225, ಬಿ.ಆದಿಶೇಷಯ್ಯ 156 ಮತಗಳನ್ನು ಪಡೆದಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….

ರಾಜಕೀಯ

BJP ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಕಣ್ಣು..‌?; ಆರ್ ಅಶೋಕ್ ಹೇಳಿದ್ ಏನು ನೋಡಿ

BJP ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಕಣ್ಣು..‌?; ಆರ್ ಅಶೋಕ್ ಹೇಳಿದ್ ಏನು ನೋಡಿ

ಬಸನಗೌಡ ಪಾಟೀಲ್‌ ಯತ್ನಾಳ್‌ ಅವರ ತಂಡದ ಕುರಿತು ಬಿಜೆಪಿ ಹಿರಿಯ ನಾಯಕರೊಂದಿಗೆ ಚರ್ಚಿಸಿದ್ದೇನೆ. ಪಕ್ಷದಲ್ಲಿ ಎಲ್ಲ ಸಮಸ್ಯೆ ನಿವಾರಣೆಯಾಗಲಿ ಎಂದೇ ನಾನು ಬಯಸುತ್ತೇನೆ. R Ashoka

[ccc_my_favorite_select_button post_id="102295"]
ಇಂದು ಹುಲುಕುಡಿ ಕ್ಷೇತ್ರದಲ್ಲಿ ಬ್ರಹ್ಮ ರಥೋತ್ಸವ.. ವಿಶೇಷ ಬಸ್ ವ್ಯವಸ್ಥೆ

ಇಂದು ಹುಲುಕುಡಿ ಕ್ಷೇತ್ರದಲ್ಲಿ ಬ್ರಹ್ಮ ರಥೋತ್ಸವ.. ವಿಶೇಷ ಬಸ್ ವ್ಯವಸ್ಥೆ

ದಿವ್ಯಸಾನಿಧ್ಯವನ್ನು ರಂಭಾಪುರಿ ಶಾಖಾ ಹಿರೇಮಠದ ಷ.ಬ್ರ.ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ವಹಿಸಲಿದ್ದಾರೆ. Doddaballapura

[ccc_my_favorite_select_button post_id="102267"]
ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಭೇಟಿಯಾದ ನಾ.ರಾ.ಲೋಕೇಶ್

ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಭೇಟಿಯಾದ ನಾ.ರಾ.ಲೋಕೇಶ್

ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು, ಉಕ್ಕು ಖಾತೆ ಸಹಾಯಕ ಸಚಿವ ಭೂಪತಿರಾಜು ಶ್ರೀನಿವಾಸ ವರ್ಮ, ಸಂಸದ ಭರತ್ ಅವರೊಂದಿಗೆ ಉಕ್ಕು ಸಚಿವರನ್ನು ಭೇಟಿಯಾದ ಲೋಕೇಶ್ HD Kumaraswamy

[ccc_my_favorite_select_button post_id="102307"]
los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

ಹಾಲಿವುಡ್ ಹಿಲ್ ಹಾಗೂ ಸ್ಟುಡಿಯೋ ಸಿಟಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ವಿಮಾನ, ಹೆಲಿಕಾಪ್ಟರ್ ಗಳ ಮೂಲಕ ನೀರು ಸಿಂಪಡಿಸಿ ನಂದಿಸಲಾಗಿತ್ತು los Angeles fire

[ccc_my_favorite_select_button post_id="100721"]

ಕ್ರೀಡೆ

ಕ್ರೀಡಾ ಶಾಲೆ/ ವಸತಿ ನಿಲಯ ಪ್ರವೇಶಾತಿಗೆ ಆಯ್ಕೆ ಪ್ರಕ್ರಿಯೆ

ಕ್ರೀಡಾ ಶಾಲೆ/ ವಸತಿ ನಿಲಯ ಪ್ರವೇಶಾತಿಗೆ ಆಯ್ಕೆ ಪ್ರಕ್ರಿಯೆ

ವಿಭಾಗ ಮಟ್ಟಕ್ಕೆ ಆಯ್ಕೆಯಾಗುವ ಕಿರಿಯ ಕ್ರೀಡಾಪಟುಗಳಿಗೆ ವಿಭಾಗ ಮಟ್ಟಕ್ಕೆ ತೆರಳಲು ಇಲಾಖೆಯಿಂದ ಪ್ರಯಾಣಭತ್ಯೆ ನೀಡಲಾಗುವುದು. hostel admission

[ccc_my_favorite_select_button post_id="101814"]

Kho kho world cup ಫೈನಲ್‌ನಲ್ಲಿ ಗೆದ್ದು

[ccc_my_favorite_select_button post_id="101277"]

Khel ratna: ಗುಕೇಶ್ ಸೇರಿ 4 ಕ್ರೀಡಾಪಟುಗಳಿಗೆ

[ccc_my_favorite_select_button post_id="99992"]

Video: ವಿಶ್ವ ಚದುರಂಗ ವೀರನಾದ ಭಾರತದ ಡಿ.ಗುಕೇಶ್..

[ccc_my_favorite_select_button post_id="98503"]
ದೂರಾದ ಪತ್ನಿಯ ನಡು ರಸ್ತೆಯಲ್ಲಿಯೇ ಬರ್ಬರವಾಗಿ ಹತ್ಯೆಗೈದ ಪತಿ..!

ದೂರಾದ ಪತ್ನಿಯ ನಡು ರಸ್ತೆಯಲ್ಲಿಯೇ ಬರ್ಬರವಾಗಿ ಹತ್ಯೆಗೈದ ಪತಿ..!

ಶ್ರೀಗಂಗಾ ಹಾಗೂ ಮೋಹನ್ ರಾಜು ಮದುವೆಯಾಗಿ 7 ವರ್ಷಗಳಾಗಿದ್ದು, 6 ವರ್ಷದ ಮಗನಿದ್ದಾನೆ. Murder

[ccc_my_favorite_select_button post_id="102299"]
Doddaballapura: ಬಸ್ ಅಪಘಾತ News update.. ಚಿಕಿತ್ಸೆ ಫಲಕಾರಿಯಾಗದೆ ಓರ್ವ ಸಾವು

Doddaballapura: ಬಸ್ ಅಪಘಾತ News update.. ಚಿಕಿತ್ಸೆ ಫಲಕಾರಿಯಾಗದೆ ಓರ್ವ ಸಾವು

ಅಪಘಾತ ತಡೆಗೆ ಟೋಲ್ ಸಿಬ್ಬಂದಿಗಳು, ತಾಲೂಕು ಆಡಳಿತ, ಜನಪ್ರತಿನಿದಿಗಳು ಯಾವುದೇ ಕ್ರಮಕೈಗೊಳ್ಳದೆ ಉಳಿದಿದ್ದಾರೆ. ಇದರಿಂದಾಗಿ ಪದೇ ಪದೇ ಸಾವು ನೋವುಗಳು ಸಂಭವಿಸುತ್ತಿವೆ ಎಂದು ಸ್ಥಳೀಯರು ದೂರಿದ್ದಾರೆ. Doddaballapura

[ccc_my_favorite_select_button post_id="102061"]

ಆರೋಗ್ಯ

ಸಿನಿಮಾ

ಅನಂತ್ ನಾಗ್, ಬಾಲಕೃಷ್ಣ ಸೇರಿ 139 ಮಂದಿಗೆ ಪದ್ಮ ಗೌರವ

ಅನಂತ್ ನಾಗ್, ಬಾಲಕೃಷ್ಣ ಸೇರಿ 139 ಮಂದಿಗೆ ಪದ್ಮ ಗೌರವ

ಕನ್ನಡ ಸಿನಿಮಾ ಇಡೀ ದೇಶದ ಚಿತ್ರರಂದ ಮಂದಿ ಗೌರವಿ ಸುವ ಹೆಸರು ಅನಂತ್ ನಾಗ್ ಅವರದು. ಆದರೆ 140ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ, ಅಂಕು‌ರ್ ಸೇರಿದಂತೆ 10ಕ್ಕೂ ಹೆಚ್ಚು ಹಿಂದಿ ಚಿತ್ರಗಳಲ್ಲಿ ನಟಿಸಿ, ರಾಷ್ಟ್ರಪ್ರಶಸ್ತಿಗೂ

[ccc_my_favorite_select_button post_id="101669"]
error: Content is protected !!