Site icon Harithalekhani

ಆರೋಗ್ಯದಲ್ಲಿ ಚೇತರಿಕೆ ಕಂಡ ಎಸ್.​ಪಿ.ಬಾಲಸುಬ್ರಮಣ್ಯಂ

ಚೆನ್ನೈ: ಕರೊನಾ ಸೋಂಕಿನ ಕಾರಣ ಆಸ್ಪತ್ರೆಗೆ ದಾಖಲಾಗಿದ್ದ ಹಿರಿಯ ಗಾಯಕ ಎಸ್​ಪಿ ಬಾಲಸುಬ್ರಮಣ್ಯಂ ಆರೋಗ್ಯ ಸ್ಥಿತಿ ಸುಧಾರಿಸಿದ್ದು, ಚೇತರಿಕೆ ಕಂಡುಬಂದಿದೆ ಎಂದು ಅವರ ಪುತ್ರ ಎಸ್.ಪಿ.ಚರಣ್ ತಿಳಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ‌ನೀಡಿರುಚ ಅವರು,ಗುರುವಾರ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ತೀವ್ರ ನಿಗಾ ಘಟಕಕ್ಕೆ ಶಿಫ್ಟ್ ಮಾಡಿ ವೆಂಟಿಲೇಟರ್​ ಅಳವಡಿಸಲಾಗಿತ್ತು. ಇದೀಗ ವೆಂಟಿಲೇಟರ್ ಅಳವಡಿಕೆಯನ್ನು ತೆಗೆಯಲಾಗಿದೆ‌.ನಿಮ್ಮೆಲ್ಲರ ಹಾರೈಕೆಯಿಂದ ನನ್ನ ತಂದೆಯವರು ಆದಷ್ಟು ಬೇಗಾ ಗುಣಮುಖರಾಗಿ ಬರಲಿದ್ದಾರೆಂದಿದ್ದಾರೆ.

Exit mobile version